ಭಾನುವಾರ, ಡಿಸೆಂಬರ್ 18, 2011

ಪುಟ್ಟನ ಸುಂದರ ಲೋಕ....

                                             ' ಪಕ್ಷಿ ಲೋಕ '


CAzÉÆAzÀÄ ¢£À ¨ÉùUÉ0iÀÄ ಮಧ್ಯಾಹ್ನ , ºÉÆgÀUÉ  ¸ÀÄqÀĪÀ  ¨Áj ©¹®Ä ¥ÀÅlÖ D ¢£À  DqÀ®Ä ºÉÆgÀUÉ  ºÉÆÃUÀzÉ ªÀÄ£É0iÀįÉèà PÁ® PÀ¼É0iÀÄÄwÛzÀÝ.  ªÀÄ£É0iÀÄ  ªÀÄÄA¨sÁUÀzÀ PÁA¥ËAqï UÉ CAnPÉÆA¢zÀÝ ªÀÄ°èUÉ0iÀÄ §½î ¸ÉÆA¥ÁV  ¨É¼É¢vÀÄÛ. CzÀgÀ ¥ÀPÀÌPÉÌ JgÀqÁ¼ÉvÀÛgÀzÀ ¹ÃvÁ¥sÀ® ªÀÄvÀÄÛ zÀÄAqÁV  ¨É¼É¢zÀÝ zÁ½A¨É VqÀUÀ¼ÀÄ ¨ÉùUÉ0iÀÄ°è ºÀ¹j¤AzÀ  PÀAUÉƽ¸À®Ä  ¥ÀÅlÖ£À  ¦æÃw0iÀÄ ºÁgÉÊPÉ0iÀÄ  PÁgÀtªÁVvÀÄÛ. ¥ÀÅlÖ£ÀÄ D VqÀUÀ¼À£ÀÄß  ªÀÄvÀÄÛ ªÀÄ°èUÉ §½î0iÀÄ£ÀÄß vÀ£Àß vÁ¬Ä0iÀÄÄ ºÉÃUÉ  ªÀÄPÀ̼À£ÀÄß £ÉÆÃrPÉƼÀÄîvÁÛ¼ÉÆà CµÉÖà ¦æÃw¬ÄAzÀ £ÉÆÃrPÉƼÀÄîwÛzÀÝ£ÀÄ.
 
¥ÀÅlÖ£À  CªÀÄä ªÀÄ°èUÉ  CAl£ÀÄß  PÉ®ªÀÅ ªÀµÀðUÀ¼À »AzÉ  ¨ÉÃgÉƧâgÀ  ªÀģɬÄAzÀ  vÀAzÀÄ  zÁ½A¨É  VqÀªÀ£ÀÄß  CªÀgÀ  C¥Àà 0iÀiÁjAzÀ¯ÉÆà ¥ÀqÉzÀÄ ¥ÀÅlÖ£À PÉʬÄAzÀ¯Éà £Éqɹ ¤ÃgÀÄ  ºÁQ¹zÀÝgÀÄ. CªÀgÀÄ  (vÀAzÉ vÁ¬ÄUÀ¼ÀÄ) »ÃUÉ ªÀiÁrzÀÄÝ ¥ÀÅlÖ¤UÉ VqÀ ªÀÄgÀUÀ¼À ªÉÄÃ¯É ¦æÃw  ºÀÄlÖ¯ÉAzÉ EgÀ¨ÉÃPÀÄ. CzÉà jÃw ¥ÀÅlÖ¤UÀÆ D VqÀUÀ¼À ªÉÄïɠ J°è®èzÀ  CPÀÌgÉ. ¹ÃvÀ¥sÀ®zÀ  VqÀªÀ£ÀÄß ¥ÀÅlÖ vÁ£É  ©Ãd £ÉlÄÖ ªÉƼÀPÉ0iÉÆqÉzÁV¤AzÀ CzÀ£ÀÄß  ¥ÉÇö¹zÀÝ. ªÉƼÀPÉ DzÁV¤AzÀ  ºÀtÄÚ ©qÀĪÀªÀgÉUÀÆ CzÀgÀ  J®è ¨É¼ÀªÀtÂUÉ0iÀÄ£ÀÄß UÀªÀĤ¹, ¦æÃw¹ ¥ÉÇö¹zÀÝ. ªÀÄ°èUÉ0iÀÄ §½î ªÉÆUÀÄÎ ªÀįÉè0iÀÄ£ÀÄß ©mÁÖUÀ CªÀ¤UÁzÀ ¸ÀAvÉÆõÀ C¶ÖlÖ®è. eÉÆÃgÁV PÉÃPÉ ºÁQ ºÀÄZÀÑ£ÀAvÉ PÀÄt¢zÀÝ. ¹ÃvÀ ¥sÀ® ¸Àಣ್ಣ ºÀƪÀ£ÀÄß ©lÖUÉÆAvÀÄ ¥ÀÅlÖ ¥Àæ¥ÀAZÀªÀ£Éßà ªÀÄgÉvÀÄ, vÁ£ÀÄ £ÉlÖ VqÀ, ºÀƪÁVzÉ, E£ÉßãÀÄ  PÉ®¢£ÀUÀ¼À°è ºÀtÄÚUÀ¼ÀÄ ¹UÀÄvÀÛªÉ " JAzÀÄ CwêÀ ¸ÀAvÉÆõÀ ¥ÀlÄÖ vÀ£Àß ¸ÉßûvÀjUÉ®è  D ºÀƪÀÅUÀ¼À£ÀÄß vÉÆÃj¹zÀÝ.D ºÀƪÀÅUÀ¼À£ÀÄß eÁvÀPÀ ¥ÀQë0iÀÄAvÉ PÁzÀÄ "CªÀÅ JAzÀÄ ºÀÆ«¤AzÀ  FZÁUÀÄvÀÛªÉ0iÉÆÃ, PÁ0iÀiÁUÀÄvÀÛªÉ0iÉÆÃ, ºÀuÁÚUÀÄvÀÛªÉಯೋ " JAzÀÄ ¢£ÀªÀÅ CªÀ£Àß UÀªÀĤ¸ÀÄwÛgÀÄwÛzÀÝ. ¥ÀÅlÖ£À vÀAzÉ vÁ¬ÄUÀ¼ÀÄ PÀÆqÀ CªÀ£À F ¸À¸Àå ¥ÉæêÀÄPÉÌ ºÁ¯ÉgÀzÀÄ, ¥ÉÇæÃvÁ컸ÀÄwÛzÀÝgÀÄ. ºÉªÉÄä¬ÄAzÀ J®èjUÀÄ ºÉüÀÄwÛzÀÝgÀÄ. ¥ÀÅlÖ£À  PÉʬÄAzÀ 0iÀiÁªÀÅzÉà VqÀ £ÀqɹzÀgÀÄ CzÀÄ §AzÉà §gÀÄvÀÛzÉ JAzÀÄ, DzÀÝjAzÀ¯Éà ¥ÀPÀÌzÀ ªÀģɠ gÀvÀߪÀÄä£ÀªÀgÀÄ  ಕೂಡ MAzÀÄ ¨Áj ¥ÀÅlÖ£À£ÀÄß  UÀÄtUÁ£À ªÀiÁr  , MAzÀÄ VqÀªÀ£ÀÄß  CªÀ£À PÉʬÄAzÀ¯Éà £ÀqɹzÀÝgÀÄ.

  ªÀļÉUÁ® ªÀÄvÀÄÛ  ¨ÉùUÉ0iÀÄ  ¸ÀĪÀÄ0iÀÄzÀ°è F VqÀ  ªÀÄvÀÄÛ §½îUÀ¼ÀÄ  ¥ÀQëUÀ½UÉ vÀAUÀÄzÁtªÁVzÀݪÀÅ. ºÀ«ÄäAUï §qïðಗಳು §AzÀÄ ¹ÃvÁ¥sÀ®, zÁ½A¨É  ªÀÄvÀÄÛ ªÀÄ°èUÉ0iÀÄ ºÀƪÀÅUÀ¼À ªÀÄPÀgÀAzÀªÀ£ÀÄß  »ÃgÀÄwÛzÀݪÀÅ. C¯Éèà PÀÆvÀÄ " aPï, aPï " J£ÀÄßwzÀÝgÉ, UÀÄ©âUÀ¼ÀÄ " aªï, aªï " J£ÀÄßwÛzÀݪÀÅ.  DUÉƪÉÄä  FUÉƪÉÄä  §gÀÄwÛzÀÝ PÉAzÀÄ §tÚzÀ PÁqÀÄ ¥ÁjªÁ¼ÀUÀ¼ÀÄ ¹ÃvÀ ¥sÀ® VqÀzÀ°è PÁ® PÀ¼É0iÀÄÄwÛzÀݪÀÅ. ¥ÀÅlÖ£ÀÄ 0iÀiÁªÁUÀ®Æ EzÀ£Éß®è £ÉÆÃr D£ÀAzÀ¢AzÀ  0iÀiÁªÀÅzÉÆà ¯ÉÆÃPÀPÉÌ  ºÉÆÃV ©qÀÄwÛzÀÝ£ÀÄ. VqÀUÀ¼À  eÉÆvÉUÉ  CªÀ¤UÉ  D ºÀQÌ ¥ÀQëUÀ¼À  ªÉÄÃ®Æ CµÉÖà ¦æÃw ¨É¼É¢vÀÄÛ. ಅಲ್ಲಿ §gÀĪÀ J®è ¥ÀQëUÀ¼À  ¥ÀjZÀ0iÀĪÀÅ  DV , CªÀ£ÀÄ CªÀÅUÀ½UÉ  w½0iÀÄzÀAvÉ CªÀÅUÀ¼ÉÆA¢UÉ ಗಾಡವಾದ ¸ÉßúÀ ¨É¼É¹zÀÝ.

 CzÉà jÃw ಆ ¢£À, ¥ÀÅlÖ£À  CªÀÄä  ªÀÄzsÁåºÀßzÀ  ¸ÀªÀÄ0iÀĪÁzÀÝjAzÀ vÀ£Éß®è  PÉ®¸ÀUÀ¼À£ÀÄß  ªÀÄÄV¹PÉÆAqÀÄ ªÀÄ£É0iÀÄ  ªÀÄÄA¢£À dUÀÄ°0iÀÄ°è  CQÌ Dj¸ÀÄwÛzÀÝgÀÄ. CQÌ0iÀÄ°èzÀÝ £ÀÄZÀÄÑ CQÌ0iÀÄ£ÀÄß  CªÀgÀÄ ¨ÉÃ¥Àðr¸ÀÄvÀÛ ¸Àé®à £ÀÄZÀÄÑ CQÌ0iÀÄ£ÀÄß UÉÃn£À §½ eÉÆÃr¹, £É®PÉÌ ºÁQzÀÝ ZÀ¥Ààr PÀ°è£À ªÉÄÃ¯É ºÁPÀÄwÛzÀÝgÀÄ. D VqÀzÀ°è£À UÀÄ©âUÀ¼ÀÄ  ¸ÀgÀæ£É  §AzÀÄ D £ÀÄZÀÄÑ  CQÌ0iÀÄ£ÀÄß PÀÄQÌ PÀÄQÌ w£ÀÄßತ್ತ, DUÉƪÉÄä  FUÉƪÉÄä  aªï aªï J£ÀÄßvÀÛ DqÀÄwÛzÀݪÀÅ. EzÀ£Éß®è  ¥ÀÅlÖ  ¸ÀzÀÄÝ ªÀiÁqÀzÉ PÉÆÃuÉ0iÀÄ QlQ¬ÄAzÀ¯Éà £ÉÆÃqÀÄwÛzÀÝ.

    CµÀÖgÀ°è CªÀgÀªÀÄä ºÉà ¥ÀÅlÖ E¢0iÀÄ K£ÉÆà CzÀPÉÌ ¥ÀÅlÖ ¤zsÁ£ÀªÁV E¢Ã£ÀªÀÄä gÀƪÀiï C°è, K£ÉâÃPÀÄ ?? " CAvÀ ನಿಧಾನವಾಗಿ PÉýzÀ£ÀÄ, eÉÆÃgÁV ªÀiÁvÀ£ÁrzÀgÉ J°è UÀÄ©âUÀ¼ÀÄ ºÁj ©qÀÄvÀÛªÉ0iÉÆà JA§ ¨sÀ0iÀÄ¢AzÀ, CzÀPÉÌ  CªÀgÀªÀÄä  ¸Àé®à ¤ÃgÀÄ vÀUÉÆAqÀÄ ¨ÁJAzÀÄ eÉÆÃgÁVಯೇ  PÀÆVzÀgÀÄ. PÀÆVUÉ ºÉzÀjzÀ  UÀÄ©âUÀ¼ÀÄ ¸ÀgÀæ£É  ºÁj VqÀ ¸ÉÃjzÁUÀ PÉÆÃuÉ0iÀÄ QlQ¬ÄAzÀ  CªÀÅUÀ¼À£ÀÄß £ÉÆÃqÀÄwÛzÀÝ ¥ÀÅlÖ¤UÉ  ¹lÄÖ §A¢vÀÄ. ¹nÖ¤AzÀ¯Éà CqÀÄUÉ ªÀÄ£ÉUÉ ºÉÆÃV C°èzÀÝ ¹ÖÃ¯ï ¯ÉÆÃlzÀ°è ¤ÃgÀÄ ತಂದು , ¸À¢Ý®èzÉ CªÀÄä£À  §½ ElÄÖ CªÀÄä  ¤£ÀUÉ  ¸Àé®àªÀÅ ಗೊತ್ತಾಗೊಲ್ಲ, ¤ÃgÀÄ PÉüÉÆÃzÀÄ CµÉÆÖAzÀÄ eÉÆÃgÁUÀ? ¤zsÁ£ÀªÁV PÉüÉÆÃzÀ®é " JAzÀÄ ¹nÖ¤AzÀ zÀÄBR¨sÀjvÀ£ÁV PÉýzÀನು. CªÀ£À zÀÄBRªÀ£ÀÄß PÀëtzÀ°è  CxÀðªÀiÁrPÉÆAqÀÄ vÁ¬Ä , "¥ÀÅlÖ ನಾ ¤ÃgÀÄ PÉýzÀÄÝ £À£ÀUÉ C®è ಕಣೋ , C°è ¤ÃgÀÄ ºÁPÀÄ, ಪಾಪ ಆ ಗುಬ್ಬಿಗಳಿಗೆ , ¨Áå¸ÀUÉ  ¸ÀÄvÀÛ®Ä ¤ÃgÀÄ E®è" JAzÁPÀët, CªÀÄä£À  ªÉÄðzÀÝ PÉÆÃ¥À vÀtÚUÁV ¥ÀÅlÖ C°èzÀÝ ZÀ¥Ààr PÀ®ÄèUÀ¼À vÀVÎUÉ   ¤ÃgÀÄ ºÁQzÀ. ¤ÃgÀÄ ºÁQ §AzÀ ¤«ÄµÀzÀ°è ªÀÄvÉÛ §AzÀ D UÀÄ©âUÀ¼ÀÄ ¸ÀgÀæ£É ¤ÃgÀ£ÀÄß  PÀÄrzÀÄzÀÝ£ÀÄß £ÉÆÃr ¥ÀÅlÖ¤UÉ CwêÀ  ¸ÀAvÉÆõÀªÁ¬ÄvÀÄ. D ¤ÃgÀ£ÀÄß PÀÄrzÀ §½PÀ, CzÉà ¤Ãj£À°è  MAzÀÄ UÀÄ©â «ÄAzÉzÀÄÝ gÉPÉÌ0iÀÄ §rzÀÄ  ªÀÄvÉÛ ¸ÀgÀæ£É ºÁj ¹ÃvÁ¥sÀ®zÀ  VqÀzÀ ªÉÄïɠ PÀÆvÀÄ, vÀ£Àß PÉÆPÀÌ£ÀÄß ZÀÆ¥ÀÅUÉƽ¸À¯ÉÆà JA§AvÉ gÉA¨ÉUÉ ¸ÀªÀjzÁUÀ ¥ÀÅlÖ¤UÉ K£ÉÆà ¸ÀA¨sÀæªÀÄ. C¯Éèà EzÀÝ ºÀ«ÄäAUï §qïð ªÀÄ°èUÉ0iÀÄ §½î0iÀÄ ªÉÆVΤAzÀ ªÀÄPÀgÀAzÀ »Ãj zÁ½A¨É  VqÀzÀ ªÉÄÃ¯É PÀÆwzÀÄÝ PÉA¥ÀÅ  PÁqÀÄ ¥ÁjªÁ¼À £ÉgÀ¼À°è PÀÆvÀÄPÉÆAqÀÄ UÀÄlgï.. UÀÄlgï JAzÀÄ ¥Àl ¥Àl gÉPÉÌ §rzÁUÀ ¥ÀÅlÖ F ¯ÉÆÃPÀªÀ£Éßà ªÀÄgÉvÀ. vÁ£ÀÄ ¨É¼É¹zÀ VqÀzÀ°è  ºÀ«ÄäAUï §qïðUÀ¼ÀÄ, ¥ÁjªÁ¼ÀUÀ¼ÀÄ, UÀÄ©âUÀ¼ÀÄ, DUÉƪÉÄä FUÉƪÉÄä PÁUÉUÀ¼ÀÄ PÀÆqÀ ಬಂದು ಕೂರುತ್ತವೆ , ಅಬ್ಬಾ JµÉÆÖAzÀÄ G¥À0iÉÆÃUÀªÁUÀÄvÀÛªÉ , F ªÀÄgÀVqÀUÀ¼ÀÄ ºÀtÄÚUÀ¼À£ÀÄß PÉÆqÀÄvÀÛªÉ. ¸ÉÆA¥ÁV ¨É¼ÉzÀÄ, ºÀ¹j¤AzÀ PÀAUÉƽ¸ÀÄvÀÛ £ÀªÀÄUÉ®è ªÀÄÄzÀ ¤ÃqÀÄvÀÛªÉ. JµÉÆÖAzÀÄ G¥À0iÉÆÃUÀUÀ¼ÀÄJAzÀÄ ªÀÄ£ÀzÀ°è ¸ÀA¨sÀæªÀÄ  ¥ÀqÀÄvÀÛ  ªÉÄÊ ªÀÄgÉvÀÄ C°è0iÀÄ  ¥ÀQëUÀ¼À£ÀÄß  £ÉÆÃqÀÄvÀÛ  PÀĽvÀ. Erà HgÀ¯Éè®è EzÉà jÃw ºÀtÂÚ£À VqÀUÀ¼À£ÀÄß £ÉlÖgÉ JµÉÆÖAzÀÄ  ¸ÀÄAzÀgÀªÁVgÀÄvÀÛzÉ. £ÁªÀÅ J°è ¨ÉÃPÉAzÀgÀÄ C°è ¥ÀQëUÀ¼À£ÀÄß £ÉÆÃqÀ§ºÀÄzÀÄ. DzÀgÉ KPÉ 0iÀiÁgÀÄ EzÀgÀ §UÉÎ vÀ¯É PÉr¹PÉÆAr®è, ªÀÄgÀUÀ½AzÀ £ÉgÀ¼ÀÄ,  UÁ½, ¥ÀQëUÀ½UÉ DªÁ¸À, £ÀªÀÄUÉ®è ºÀtÄÚ ºÀA¥À®ÄUÀ¼ÀÄ, ºÀ¹j¤AzÀ ªÀÄ£À¹ìUÉ ¸ÀAvÉÆõÀ DzÀgÀÆ 0iÀiÁPÉ 0iÀiÁgÀÄ CªÀgÀ ªÀÄ£É0iÀÄ ªÀÄÄAzÉ  eÁ¹Û VqÀUÀ¼À£ÀÄß £ÉnÖ®è, EzÀÝ ªÀÄgÀUÀ¼À£ÀÄß  0iÀiÁPÉ PÀr0iÀÄÄvÁÛgÉ "JAzÀÄ 0iÉÆÃa¸ÀÄvÀÛ PÀĽwÛzÁÝUÀ, ¯ÉÆà ¥ÀÅlÖ ¨ÁgÉÆà HlPÉÌ JAzÁPÀëuÁ ¥ÀÅlÖ ªÀÄvÉÛ D ¸ÀÄAzÀgÀ  ¸À¸Àå ¯ÉÆÃPÀ, ¥ÀQë¯ÉÆÃPÀ ªÀÄvÀÄÛ CzsÀðA§AzsÀð 0iÉÆÃZÀ£À ¯ÉÆÃPÀ¢AzÀ ºÉÆgÀ §AzÀÄ HlPÉÌ NrzÀ£ÀÄ.  

ನಿಮಗಾಗಿ 
ನಿರಂಜನ್ ......



ಮಂಗಳವಾರ, ನವೆಂಬರ್ 22, 2011

ಪ್ರೀತಿ ಅಂದರೆ ಅದು ಹೀಗೇನಾ ...........

ಗತಾನೆ ಆಫೀಸ್ ಗೆ ಎಲ್ಲರೂ ಬಂದು, ಬೆಳಗಿನ ಮೀಟಿಂಗ್ ಅಲ್ಲಿ ನೆನ್ನೆ ಮಾಡಿರದ ಕೆಲಸಗಳ ಬಗ್ಗೆ  ಮ್ಯಾನೇಜರ್ಗೆ ಬೇಜಾನ್ ಪುಂಗಿ,  "ಅದು ಹಾಗೆ ಇದು ಹೀಗೆ, ಅದೆಲ್ಲ ಮಾಡ್ಬೇಕಂದ್ರೆ ಇದೆಲ್ಲ ಬೇಕೇ ಬೇಕು ......." ಅಂತೆಲ್ಲಾ ಅವರನ್ನ ಸ್ವಲ್ಪ, ಅಲ್ಲ ಅಲ್ಲ  ಜಾಸ್ತಿನೆ  confuse ಮಾಡಿ. ಆಗದ  ಕೆಲಸಗಳನ್ನು ನಾವು ಇಂದು ಮಾಡಿಯೇ ತೀರುತ್ತೇವೆ ಅಂತ ಒಪ್ಪಿಕೊಂಡು, ಮೀಟಿಂಗ್ ಮುಗಿದ ತಕ್ಷಣ  "ಯಪ್ಪಾ ಮುಗಿಸಿದ ಪುಣ್ಯಾತ್ಮ ಮೀಟಿಂಗ್ನ " ಅಂತ ಮನದಲ್ಲೇ ಖುಷಿಪಟ್ಟು , ಜೋರಾಗಿ ನಿಟ್ಟುಸಿರೆಳೆದು , ನನ್ನೆಲ್ಲ ಸ್ನೇಹಿತರ ಜೊತೆಗೆ ಬೆಳಗಿನ ಉಪಹಾರಕ್ಕೆ  ಹೊರಟೆವು. ಮೀಟಿಂಗ್ ಹಾಲ್ ಇಂದ ಹೊರಗೆ ಬಂದರೆ ಸಾಕು ಅಲ್ಲಿ ಮಾಡಿದ ಪ್ರಾಮಿಸ್ಸುಗಳ ಬಗ್ಗೆ, ತೆಗೆದುಕೊಂಡ ನಿರ್ಧಾರಗಳ (decisions) ಬಗ್ಗೆ  ಸ್ವಲ್ಪಾನೂ ಯೋಚಿಸುತ್ತಲೇ  ಇರಲಿಲ್ಲ ನಾವುಗಳು.ಕಾರಣವೇನೆಂದರೆ ಅದು ತಿಂಡಿಯ ಸಮಯ. ತಿಂಡಿ ಸಮಯದಲ್ಲಿ ತಿಂಡಿ ತಿನ್ನುವುದು, ಊಟದ ಸಮಯದಲ್ಲಿ ಊಟ ಮಾಡುವುದು , ಈ ಮಲಗುವ ಸಮಯದಲ್ಲಿ ಮಲಗುವುದು ನಮ್ಮ ಮಂತ್ರ  ಆಗಿದ್ದರೆ, ಈ ತಿಂಡಿಯ ಸಮಯದಲ್ಲಿ ಮೀಟಿಂಗ್ ಮಾಡೋದು , ಊಟದ ಸಮಯದಲ್ಲಿ issue discussion ಮಾಡೋದು , ಮನೆಗೆ ಹೋಗುವ ಸಮಯದಲ್ಲಿ ಕೆಲಸ ಅಂದ್ರೆ work assign ಮಾಡೋದು ಈ software ಕಂಪನಿಗಳ ಸಂಪ್ರದಾಯವಾಗಿದೆ ಬಿಡಿ.

           ಇತ್ತ  ತಿಂಡಿಯವನು ಬೆಳ್ಳಂಬೆಳ್ಳಿಗ್ಗೆ ತಿಂಡಿಗಳನ್ನೆಲ್ಲಾ ತನ್ನ ಮನೆಯಲ್ಲಿಯೋ ಎಲ್ಲಿಯೋ ಮಾಡಿ , ನಮ್ಮ  cafeteria ಕ್ಕೆ ಬಂದು , ಆರಿದ ಇಡ್ಲಿ, ಬೆಳಗಿನ ಚಳಿಗೆ ತಣ್ಣಗಾದ  ಕೆಂಪನೆ ಸಾಂಬಾರು, ನೀರಿಗೆ ಸ್ವಲ್ಪ ಚಟ್ನಿ ಬೆರಸಿ  ತಯಾರಿಸಿದ್ದ ನೀರು ಚಟ್ನಿ, ಆ ಸೀದ ದೋಸೆಗಳು, ಎಣ್ಣೆಯಲ್ಲಿ ಮುಳುಗೆದ್ದ ಚಪಾತಿಯಂತೆ ಕಾಣುತ್ತಿದ್ದ  ಪೂರಿಗಳನ್ನು ಒಂದೇ ಸಾಲಿನಲ್ಲಿ ಜೋಡಿಸಿಕೊಂಡು ನಮಗಾಗಿಯೇ ಕಾಯುತ್ತ ಇದ್ದ ಅನ್ನಿಸುತ್ತಿತ್ತು . ಏಕೆಂದರೆ ನಾವುಗಳು ಅವನು ಏನೇ  ಕೊಟ್ಟರು , ಅದು ಹೇಗೆ ಇದ್ದರು, ಉಪ್ಪು ಇರಲಿ ಬಿಡಲಿ, ರುಚಿಯಾಗಿ ಇರಲಿ ಬಿಡಲಿ, ತಟ್ಟೆಗಳು ಸರಿಯಾಗಿ ತೊಳೆದಿರದಿದ್ದರು ಸಹ ಅಲ್ಲೇ ಜೊತೆಗೆ ಇಡುವ Tissue ಪೇಪರ್ ಅಲ್ಲಿ ತಟ್ಟೆಯನ್ನು ಒರೆಸಿಕೊಂಡು, ಏನನ್ನು ಅವನಿಗೆ ಅನ್ನದೆ, ಆಡದೆ , ಅವನು ಕೊಟ್ಟಿದ್ದನ್ನೇ ಮಹಾ ಪ್ರಸಾದವೆಂದು  ತಿನ್ನುವ ಮಹಾ ಸಾದುಗಳು ನಾವು. ಆ ತಿಂಡಿಯವನಿಗೂ ಗೊತ್ತು  ನಾವು "ಸಾಫ್ಟ್ ಎಂಜಿನೀರ್'s"ಅಂತ. ಪ್ರತಿ ದಿನದಂತೆಯೇ ಈ ದಿನವು ದೂರದಿಂದಲೇ ಇದ್ದ  ಬಾರಿ ಭಕ್ಷ್ಯಗಳೆಲ್ಲವನ್ನ ನೋಡಿ ಮುಖ ಸಣ್ಣಗೆ ಮಾಡಿಕೊಂಡು ಮನದಲ್ಲೇ ನಮ್ಮ ಕಂಪನಿಯ  ADMINಗೆ, ಅಡುಗೆ ಭಟ್ಟನಿಗೆ, ತಿಂಡಿ ಬಡಿಸಿ ಬಡಿಸಿ ಕೊಡುತ್ತಿದ್ದರು ಕಳ್ಳನಂತೆ ಕಾಣುತ್ತಿದ್ದ ಕೃಷ್ಣ ವರ್ಣದ ಆ ಹುಡುಗನಿಗೆ, ಬಾಯಿ  ತಗೆದುಕೊಂಡೇ  ಇರುತ್ತಾ ಇದ್ದ  cashierಗೆ ಮನ ಬಂದಂತೆ "ಮನಸ್ಸಿನಲ್ಲಷ್ಟೇ"  ಬಯ್ಯುತ್ತಾ, ಅವುಗಳಲ್ಲೇ ಸ್ವಲ್ಪ ಉತ್ತಮವಾಗಿ ಕಾಣುತ್ತಿದ್ದ 2 ಇಡ್ಲಿ ಮಾತ್ರ ತೆಗೆದುಕೊಂಡು, ಇಡೀ ಶಾಪವನ್ನೇ ಅವರಿಗೆಲ್ಲ ಹಾಕುತ್ತಾ , ಕಷ್ಟ ಪಟ್ಟು ಮುಖ ಕಿವುಚಿಕೊಂಡು ತಿನ್ನಲು ಶುರು ಮಾಡಿದ  ನಮ್ಮ ನನ್ನ ಕತೆಯ ನಾಯಕ ಸಂಜುವಿನ  ದುಃಖ ನನಗೆ ನೋಡಲಾಗುತ್ತಿಲ್ಲ . ನಾನೋ  ಮನೆಯಲ್ಲೇ  ತಿಂಡಿ ಮುಗಿಸಿ ಬಂದಿದ್ದೆ. ಜೊತೆಗಿದ್ದ ಇನ್ನೊಬ್ಬ ಸ್ನೇಹಿತ ನಮ್ಮ ಮಂಜು ಮಾತ್ರ  ಆ ದಿನ  ಸ್ವಲ್ಪ ವಿಶೇಷವಾಗಿದ್ದರಿಂದ ಯಾವ ತಿಂಡಿಯನ್ನು ತಿನ್ನದೇ, ಕೇವಲ ಒಂದೇ ಒಂದು ಲೋಟ ಹಣ್ಣಿನ  ಜ್ಯೂಸ್ ,ಜೊತೆಗೆ ಒಂದೆಂಟು(8)  ಬಗೆಯ ಹಣ್ಣುಗಳನ್ನು ಕುಯ್ದಾಕಿ ರೆಡಿ ಮಾಡಿದ್ದ  ಹಣ್ಣುಗಳ ಸಲಾಡ್ ( fruit salad) ತಿನ್ನುತ್ತ , " ಶಿಷ್ಯ ಈ ದಿನ ನನ್ನದು ಉಪವಾಸ ಕಣೋ , ಮಹಾ ಗಣಪತಿಯ ಸಂಕಷ್ಟಿ, ನಾ ಈದಿನ ಏನನ್ನು ತಿನ್ನೋಲ್ಲ" ಅಂತ ಹೇಳುತ್ತಾ ಇದ್ದ ,  ಪಾಪ ನಮ್ಮ ಶಿಷ್ಯ ಅದೇ ಸಂಜು ಮಾತ್ರ ಅಲ್ಲಿಯೇ ಬಂದು ಬೇರೆ ದಾರಿಯಿಲ್ಲದೇ ಆ ತಿಂಡಿಯನ್ನೇ ತಿನ್ನಲು ಶುರು ಮಾಡಿದ. ಮೇಲೆ ಹೇಳಿದ ರೀತಿ ತಿಂಡಿಯಿದ್ದರು ಸಹ  ಅದನ್ನು ತಿನ್ನಲು ಎಳೆ ಬಿಸಿಲಿನಲ್ಲಿ ಒಂದು ದೊಡ್ಡ ಸಾಲೆ ಇರುತ್ತಾ ಇತ್ತು, ಆ cashier ನಮ್ಮ ತಿಂಡಿಯನ್ನು  ತಿನ್ನಲೂ  ಜನ ಸಾಲು ಸಾಲಾಗಿ ಕಾದು , ನಿಂತು ತಿನ್ನುತ್ತಾರೆ ಅಂತ ಒಳ ಒಳಗೆ ಬೀಗುತ್ತಿದ್ದ ಹೆಮ್ಮೆಯಿಂದ, ಸಾಲಿನಲ್ಲಿ ನಿಂತವರಾಕುತ್ತಿದ್ದ  ಶಾಪವನೆಲ್ಲ  ಅದೆಲ್ಲಿಗೋ ಒರಸಿಕೊಂಡು.
                                                       


                                                   

       ತಿಂಡಿ ತಿನ್ನುವ ಸಮಯದಲ್ಲಿ ನಮ್ಮ ಶಿಷ್ಯ ಸಂಜು ಕೋಪ  ತಾರಕಕ್ಕೆ ಏರಿರುತ್ತಿತ್ತು , ಯಾರಾದರೂ ಅವನೊಡನೆ ಆ ಸಮಯದಲ್ಲಿ  ಮಾತನಾಡಿದರೆ ಸಾಕು ರೇಗಿಬಿಡುವ ಸಮಯ ಅದು. ನಾವು ಕೂತ  ಜಾಗದಲ್ಲೇ ಆಗ ತಾನೇ ಮೇಲೇರಿದ ಸೂರ್ಯ ತನ್ನ ರಷ್ಮಿಗಳನ್ನ ಹದವಾಗಿ  ನಮ್ಮ ಮೇಲೆ ಹರಿಯ ಬಿಟ್ಟಿದ್ದ , ೫ ನೆ ಮಹಡಿಯಾದ್ದರಿಂದ  ಆ ಕಡೆ ಇಂದ ಜೋರಾಗಿ ಗಾಳಿ ಕೂಡ ಬೀಸುತ್ತಾ ಇತ್ತು. ಸಂಜು ತಿಂಡಿಯ ಮೇಲಿದ್ದ ಕೋಪವನ್ನು ,  ಮುದ ನೀಡುತ್ತಿದ್ದ ಆ ಎಳೆ  ಬಿಸಿಲು ಮತ್ತು  ಗಾಳಿಯ ಜೊತೆಗೆ ಅವರಪ್ಪ- ಅಜ್ಜಿಯ ಮೇಲು ಈ ರೀತಿ ವ್ಯಕ್ತ ಪಡಿಸುತ್ತಾ ಇದ್ದ " ಶಿಷ್ಯಾ ಏನೋ ಇದು ಅವನೌನು ಈ ಬಿಸಿಲು, ಬೆಳ್ ಬೆಳಗ್ಗೆನೆ  ಸುರಿತೈತಿ  , ಅವರಜ್ಜಿ ....  ಜೊತೆಗೆ ಈ ಹಾಳಾದ್ ಗಾಳಿ ಬೇರೆ.... ತತ್ , ಸಾಕಾಗಿದೆಯಪ್ಪ  ಇದೆಲ್ಲ..... ". ಆದರೆ   ನಮಗೇನು ಬಯ್ಯುವ ವಿಷಯವೇನು ಹೊಸದಾಗಿರಲಿಲ್ಲ, ಇದೊಂದು ತೀರ ಸಾಮನ್ಯವಾಗಿ ನಡೆಯುವ ಸಾದಾರಣವಾದ  ಪಕ್ರಿಯೇ ಆಗಿ ಹೋಗಿತ್ತು. ಆದ್ದರಿಂದ ನಾನು ಈ ತಿಂಡಿ ತಿನ್ನುವ ಸಮಯದಲ್ಲಿ ಸಂಜುವನ್ನು  ಜಾಸ್ತಿ ಮಾತನಾಡಿಸುತ್ತಿರಲಿಲ್ಲ, ಮಾತಿಗೂ  ಅವನನ್ನು ಕೆಣಕದೆ,  ನಮ್ಮ ಮಂಜನ ಜೊತೆ ಮಾತ್ರ ಮಾತನಾಡುತ್ತಾ ಇರುತ್ತಿದ್ದೆ. ತಿಂಡಿ ತಿನ್ನುವಾಗ  ಯಾವಾಗಲು ಮುಖ ಸಿಂಡರಿಸಿಕೊಂಡಿರುತ್ತ ಇದ್ದ ಸಂಜುಗೆ , ಇಂದಿನ ದಿನ ಅವನ ಜೀವದ ಗೆಳತಿ ಸ್ನೇಹ ಆಡಿದ ಜಗಳ ಅವನನ್ನು ಇನ್ನು ಸಿಟ್ಟಿಗೇರಿಸಿತ್ತು.
              ಅದೇ ಕ್ಷಣ  ಎಲ್ಲಿಂದಲೋ ಒಂದು ಫೋನ್ ಕರೆ  ಬಂತು. ಫೋನ್ ರಿಂಗ್ ಆಗುತ್ತಲೇ ಇತ್ತು,  ನಾವು " ಲೊ ಸಂಜು  ನಿಂಗೆ ಕಣೋ ಕಾಲ್ ಬಂದಿರೋದು ಎತ್ತೋ ಫೋನ್ "  ಅಂದ್ರೂ , ಶಿಷ್ಯ ಸಿಟ್ಟಿನಲ್ಲಿ ನಮ್ಮನ್ನು ಒಮ್ಮೆ ನೋಡಿ ಮತ್ತೆ ತಿಂಡಿ ತಿನ್ನುವುದಕ್ಕೆ ಶುರು ಮಾಡಿದ. ಒಂದು ನಿಮಿಷ ಆದ ಮೇಲೆ  ಮತ್ತೆ ಫೋನ್ ಕಾಲ್,  " ಯಪ್ಪ ಈ ಹಾಳಾದ್ ತಿಂಡಿ ತಿನ್ನೋಕು ಬಿಡೊಲ್ಲ ಜನ "  ಅನ್ನುತ್ತಾ ಜೇಬಿಗೆ ಕೈ ಹಾಕಿ ಫೋನ್ ತೆಗೆದು ನಂಬರ್ ನೋಡತೊಡಗಿದ, ಅದೇನೋ  ಹೆಸರು ಬಂದದ್ದನ್ನು ನೋಡಿ, ತಕ್ಷಣ ತಿಂಡಿ ತಿನ್ನುವುದನ್ನೇ ನಿಲ್ಲಿಸಿದ, ಮುಖದಲಿ ಏನೋ ಸಂತೋಷ, ಖುಷಿ ಆದರು ನಮ್ಮ ಬಳಿ ತೋರಿಸದೆ  ಸ್ವಲ್ಪ ಗತ್ತಿನಲ್ಲೇ  " ಹೇ  ಹೇಳು , ಎನ್ ಸಮಾಚಾರ ", ಅಂತ ಅಂದ. ಸ್ವಲ್ಪ ನಿಶ್ಯಬ್ದವಾಗಿದ್ದರಿಂದ ಮತ್ತು ಫೋನ್ volume ಜಾಸ್ತಿ ಇಟ್ಟಿದ್ದರಿಂದ, ಆಕಡೆ ಇಂದ ಮಾತನಾಡುತ್ತಾ ಇದ್ದದ್ದು ಒಂದು ಹುಡುಗಿ ಅಂತ ನಮಗೆ ತಿಳಿಯಿತು, ಅವನ  ಮುಖ ಭಾವಗಳು, ಮಾತನಾಡವ ಪರಿ ನೋಡಿ ನಮಗೆ ಅವಳು ಅವಳೇ ಅಂತ ಇನ್ನೋರರೋಷ್ಟು ಖಾತ್ರಿ ಆಯಿತು. ಅವಳ ದ್ವನಿ ನಮಗೂ ಕೇಳಿಸುತ್ತಿತ್ತು.ನಾನು ಮತ್ತೆ ಮಂಜ ಅವರ ಸಂಭಾಷಣೆಯನ್ನು ಕೇಳಲೇ ಬೇಕು, ಅದೆಂತ ವಿಷಯಗಳನ್ನು ಗಂಟೆ ಗಟ್ಟಲೆ ಪ್ರೇಮಿಗಳಿಬ್ಬರು ಮಾತನಾಡುತ್ತಾರೆ ಎಂಬುದನ್ನು ಕದ್ದು ಕೇಳಲೇ ಬೇಕೆಂದಿದ್ದ ನಮ್ಮ ಬಹು ದಿನದ ಬಯಕೆಯನ್ನು ಈ ದಿನ ಈಡೇರಿಸಿ ಕೊಳ್ಳಲೆಬೇಕೆಂದು ಎದ್ದೋಗದೆ ಅಲ್ಲೇ ಕೂತೆವು, ಅವರ ಸಂಭಾಷಣೆಗೆ ಕಿವಿಗೊಟ್ಟು. ಅಷ್ಟೊತ್ತಿಗೆ ಸಂಜು ನಮ್ಮನ್ನು ಮರೆತೇ ಹೋಗಿದ್ದ. ಯಾವಾಗಲು  ಹುಡುಗ ಅಥವಾ  ಹುಡುಗಿ ಫೋನ್ ಬಂದಾಕ್ಷಣ , ಊಟ ಮಾಡುತ್ತಿದ್ದರು, ಎಷ್ಟೇ ಆಪ್ತ ಸ್ನೇಹಿತನೊಂದಿಗೆ ಇದ್ದರು ಸೈಡಿಗೆ ಹೋಗಿ ಮಾತಾಡುವುದು ಸಹಜ. ಆದ್ರೆ ಇವತ್ತು ಮಾತ್ರ  ಈ ಶಿಷ್ಯ ನಮ್ಮ ಪಕ್ಕದಲ್ಲೇ ಕೂತು ಮಾತನಾಡಲು ಶುರು ಮಾಡಿದ ಕಾರಣ ಆ ಅರ್ಧ ಮುಗಿಸಿದ ಆ ತಿಂಡಿ. ಸಂಜುನೇ  ಈ ಮೊದಲು ನಮಗೆ ಹೇಳಿದ ಪ್ರಕಾರ ಅವಳ ಹೆಸರು "ಸ್ನೇಹ", ಮೊನ್ನೆ ತಾನೇ ಬೇಜಾನ್ ಜಗಳವಾಡಿ , ನೆನ್ನೆಯವರೆಗೂ  ಅವಳನ್ನು  ಸಕ್ಕತಾಗಿ ನಮ್ಮತ್ರ  ಬಯ್ಯುತ್ತಾ ಇದ್ದ. ಅವಳ ಮೇಲೆ ಬೇಜಾನ್ ಕೂಪ ಬೇರೆ ಇತ್ತು ಅಂತ ನಮಗೆ  ಹಿಂದಿನ ದಿನ ಹೇಳಿದ್ದ ,ಗೊತ್ತಿಲ್ಲ ನಿಜವಾಗಿಯೂ ಅವನಿಗೆ ಕೋಪ ಇತ್ತೋ  ಅಥವಾ ಸುಮ್ನೆ ನಾಟಕವೋ , ಏನೋ ಗೊತ್ತಿಲ್ಲ  !  " ಅವಳನ್ನು ಇನ್ನು ಮುಂದೆ  ಕಣ್ಣೆತ್ತಿ  ಕೂಡ ನೋಡುವುದಿಲ್ಲ, ಮಾತು ಆಡೋಲ್ಲ , ತುಂಬಾ ಗಾಂಚಲಿ ಮಾಡ್ತಾಳೆ ,ಫೋನ್ ನಂಬರ್ ಕೂಡ ಡೆಲೀಟ್ ಮಾಡಿದೀನಿ" ಅಂತ ಫೋನ್ ತೋರ್ಸಿದ್ದ ಇಂದಿನ ದಿನ ರಾತ್ರಿ ನಾವೆಲ್ಲಾ ಊಟ ಮಾಡುವಾಗ , ಅದೇ ಕೋಪ ಮತ್ತು ನಿರಾಸೆ ಅವ ತಿಂಡಿ ತಿನ್ನಲು ಶುರು ಮಾಡಿದಾಗೂ  ಮತ್ತೆ  ಮತ್ತೆ ನಮಗೆ ಅವನ ಮುಖದಲ್ಲಿ ಕಂಡಿತ್ತು. ಅವಳು ಫೋನ್ ಮಾಡಿದ ಕ್ಷಣದಿಂದ ಅದೆಲ್ಲಾ ಮಾಯವಾಗಿ ಹುಡುಗ ಜಿಂಗ್ ಆಗಿದ್ದ. ಅಷ್ಟರಲ್ಲಿ  ಆ ಕಡೆಯಿಂದ

ಸ್ನೇಹ :  ಯಾಕೋ  ಆಗಲೇ ನೀ ಫೋನ್ ಎತ್ಲಿಲ್ಲ  ?

ಸಂಜು : " ಸುಮ್ನೇ.... " ಸ್ವಲ್ಪ ಕೋಪವಿರುವ ಹಾಗೆ ನಟಿಸುತ್ತ......

ಸ್ನೇಹ :"ಕೋಪ ಏನೋ  ನನ್ನ ಮೇಲೆ ... ಹೇಳೋ ??? " ಸ್ವಲ್ಪ ಮೆಲು ದನಿಯಲ್ಲಿ.....  

ಸಂಜು  : ಇಲ್ಲ ,, ಆಗ್ಲೇ ಮೀಟಿಂಗ್ ಇತ್ತು, ಮ್ಯಾನೇಜರ್ ಜೊತೆ ಡಿಸ್ಕಶನ್ ಇತ್ತು...( ಏನೋ ಬಾರಿ ಕಡಿದು ಕಟ್ಟೆ ಹಾಕ್ತಿದ್ದ ರೀತಿ,, ಅಸಲಿಗೆ ನಮ್ಮ ಜೊತೆ ಎಣ್ಣೆ  ಕುಡಿದವರ ರೀತಿ ಮುಖ ಮಾಡಿಕೊಂಡು ಇಡ್ಲಿ  ತಿಂತಿದ್ದ  )

ಸ್ನೇಹ : ಹಾಗ, ನಾ ಏನೋ ನಿಂಗೆ ನನ್ನ ಮೇಲೆ ತುಂಬಾ ಕೋಪ  ಬಂದು ಫೋನ್ ಎತ್ತಲಿಲ್ಲ ಅಂತ ಅಂದುಕೊಂಡೆ, ನಿಜ ಹೇಳು  ನಿಜವಾಗಿಯೂ ಕೋಪ ಇಲ್ಲ ಅಂತ  ... ??? ( ಸ್ವಲ್ಪ ಮಳ್ಳಿಯ ರೀತಿ, ಸಣ್ಣ ದ್ವನಿಯಲ್ಲಿ )

ಸಂಜು ಹೇಗಪ್ಪ ಅಂತ ಅಂದ್ರೆ, ಅವನ ಅಕ್ಕನೋ, ತಂಗಿಯೋ,ಅಮ್ಮನೋ ಮಾತಿಗಾದ್ರು ಬೈದಿದ್ರೆ  ಅಂದಿದ್ದರೆ ತಿಂಗಳುಗಟ್ಟಲೆ ಮಾತ್ ಬಿಟ್ಟಿರುತ್ತ ಇದ್ದ. ಆದರೆ ಹುಡುಗಿಯ  ಈ ಮಾತು " ಕೋಪ ಏನೋ ನನ್ ಮೇಲೆ ??? " ಕೇಳಿದ ತಕ್ಷಣ  ವಿಷಕಂಠನ ರೀತಿ ಇದ್ದಬದ್ದ ಕೊಪವನೆಲ್ಲ ಗಟ ಗಟ  ಕುಡಿದು..... 

ಸಂಜು : ಇಲ್ಲ ಇಲ್ಲ ನಿನ್  ಮೇಲೆ ನನಗೆ ಕೋಪನ...? ಇಲ್ಲ ಕಣೋ ,, ಯಾಕೋ  ಆ ರೀತಿ ಯೋಚನೆ ಮಾಡ್ತಿಯಾ  ???  ಹೇಳು ಏನ್ ಸಮಾಚಾರ ??? ಅಂತ ಅಂದ..... ( ಹುಡುಗರು ಈ ಪ್ರೀತಿ ಜಾಸ್ತಿ ಆದ್ರೆ ಹುಡುಗಿಯರನ್ನು ಹೇಳಪ್ಪ, ಏನೋ , ಯಾಕೋ , ಹೋಗೋ , ಬಾರೋ, ಬಂಗಾರು ಅಂತೆಲ್ಲಾ  ಚಿಕ್ಕ ಮಕ್ಕಳನ್ನು ಮಾತ್ ಆಡಿಸುವ ರೀತಿಯಲ್ಲಿ ಮಾತ್ ಆಡಿಸುತ್ತಾರೆ ಪ್ರೀತಿಸುವ ಹುಡುಗಿಯನ್ನು )

ಸ್ನೇಹ : ಸಾರೀ ರೀ  ನೆನ್ನೆ ನಾ ಹಾಗೆಲ್ಲಾ ಮಾತ್  ಆಡಿದ್ದಕ್ಕೆ, ನಿಜವಾಗಿಯೂ ನೆನ್ನೆ ನಮ್ಮ ಅಮ್ಮ ನನಗೆ ತುಂಬಾ ಬೇಜಾರ್ ಮಾಡಿದ್ರು , ಸೊ ಆ ಸಿಟ್ಟನ್ನ ನಿಮ್ಮೇಲೆ ತೀರಿಸಿಕೊಂಡೆ ,  (ನಿಜವಾಗಿಯೂ ಬೇಜಾರಾಗಿತ್ತೋ ಅಥವಾ ಒಳೋ ಯಾರಿಗೆ ಗೊತ್ತು , ಇವನ್ನೊಂತು ಅಲ್ಲಿ ಬಿಸಿಲು ಗಾಳಿಗೆ ಜಗ್ಗದ ಬೆದರು ಗೊಂಬೆ ತರ ಹುಡುಗಿಯ ಸಿಟ್ಟು ಸೆಡವಿಗೆ ಸೋತ ಸುಬ್ಬನಾಗಿದ್ದಂತು  ನಿಜ )

ಸಂಜು :ಹೇ ಆತರ ಎಲ್ಲ ಯಾಕೆ ಸಾರೀ ಕೇಳ್ತೀಯಾ ?? ನಿಜವಾಗಿಯೂ ನನಗೆ ಕೊಪನೆ ಬರಲಿಲ್ಲ , ನನಗೆ ಕೋಪ ಬರುತ್ತಾ  ??? ಅದು ನಿನ್ ಮೇಲೆ ????  ನಿಜವಾಗಿಯೂ  ನನಗೆ ಕೋಪನೆ  ಬರೋಲ್ಲ ಗೊತ್ತಾ ??  ನನಗೆ ಕೋಪ ಬಂದಿರೋದನ್ನ  ನೀ ಯಾವತ್ತಾದ್ರು  ನೋಡಿದಿಯಾ  ??? ( ಶಿಷ್ಯ ನೆನ್ನೆ ಎಲ್ಲ ಉರ್ಕೊಂಡು ಸರಿಯಾಗಿ ರಾತ್ರಿ ನಿದ್ದೆ ಕೂಡ  ಮಾಡಿಲ್ಲ ಆದ್ರೂ  ಕೋಪಾನೆ ಇಲ್ಲ ಅಂತ dialogs   ಬಿಡ್ತಾ ಇದಾನೆ , ಮೊನ್ನೆ ಮೊನ್ನೆ ಆರ್ಟ್ ಆಫ್ ಲಿವಿಂಗ್ ಅಲ್ಲಿ ANGER MANAGEMENT ಅಂತ ಒಂದು ಕೋರ್ಸ್ ಬೇರೆ ಮಾಡಿದ್ದ ಅವನಿಗೆ ತುಂಬಾ ಸಿಟ್ಟು ಬರುತ್ತೆ ಆಗಾಗ ಅಂತ ;) )

ಸ್ನೇಹ : ಮತ್ತೆ ನೆನ್ನೆ ಯಾಕೆ ನನ್ನ ಮೆಸೇಜ್ ಗೆ  ರಿಪ್ಲೈ ಕೂಡ ಮಾಡ್ಲಿಲ್ಲ.... ನನಗೆ ತುಂಬಾ ಕೋಪ ಬಂತು , ಬೇಜಾರು ಕೂಡ ಆಯಿತು ಗೊತ್ತ  ??? ( ಇದನ್ನು ಕೇಳಿದ ತಕ್ಷಣ , ಮಾಡಿರದ ತಪ್ಪಿಗೆ ಶಿಷ್ಯನೆ ಕ್ಷಮೆ ಕೇಳಲು ರೆಡಿ ಆಗಿದ್ದ ... ಅಷ್ಟೊತ್ತಿಗೆ ಯಾಕೋ ಸುಮ್ಮನೆ ಆದ )
 
ಸಂಜು  " ಇಲ್ಲ ಚಿನ್ನ ನಾ ನೆನ್ನೆ ರಾತ್ರಿ ಆಫೀಸ್ ಅಲ್ಲಿ ತುಂಬಾ busy ಆಗಿ ಇದ್ದೇ,, ತುಂಬಾ ಕೆಲಸ ಇತ್ತು , ಜೊತೆಗೆ " ಯಾಕೆ ನನ್ನ ಸ್ನೇಹ ಸ್ವಲ್ಪ ಡಿಸ್ಟರ್ಬ್ ಆಗಿದ್ದಳಲ್ಲ, ಸರಿಯಾಗಿ ಮಾತ್ ಕೂಡ ಆಡಲಿಲ್ಲ"   ಅಂತ ಯೋಚಿಸುತ್ತ ಊಟ ಮಾಡೋಕೂ ಆಗ್ಲಿಲ್ಲ ಗೊತ್ತಾ.... " ..... ( ಹ ಹ ಹ,, ನೆನ್ನೆ ನಾನು ಮಂಜು ಮತ್ತೆ ನಮ್ಮ ಈ ಶಿಷ್ಯ ಎಲ್ಲರು  ಸೇರಿ ಒಂದು ದೊಡ್ಡ ಹೋಟೆಲ್  ಅಲ್ಲಿ  ಡಿನ್ನರ್ ಗೆ ಹೋಗಿದ್ವಿ. ಅಲ್ಲಿ ಅವ ತಿಂಡಿಗಳ ಜೊತೆ ತೀರ್ಥ ಕುಡಿದು ಸ್ವಲ್ಪ ದೇವರ ಮೇಲೆ ಭಕ್ತಿ ಜಾಸ್ತಿಯಾಗಿ ದೇವರಲ್ಲೇ ಲೀನವಾಗಿದ್ದ ಎಚ್ಚರವಿಲ್ಲದೆ  ,ಪ್ರಪಂಚದ ಪರಿವೆ ಇರಲಿಲ್ಲ ). ಅಷ್ಟೊತ್ತಿಗೆ ಹಾ ಹುಡುಗಿ  "ಯಾಕೆ ಊಟ ಮಾಡೋಕೂ ಟೈಮ್ ಸಿಗ್ಲಿಲಿಲ್ಲವಾ ??  , ಹೇ ಹುಷಾರು ಟೈಮ್ ಟೈಮ್ ಗೆ ಊಟ ಮಾಡು ಓಕೇ " ಅದಕ್ಕೆ ನಮ್ಮ ಶಿಷ್ಯ ಸಂಜು " ಸರಿ ಸರಿ , ಎನ್ ಮಾಡೋಕೆ ಆಗುತ್ತೆ ಕೆಲಸ  ಮಾಡ್ಲೆ ಬೇಕಲ್ಲೋ,  ಸೋ ನೀನು ಏನು ಊಟ ಮಾಡಿದೆ ರಾತ್ರಿ ??? "
            ಇಲ್ಲಿಯವರೆಗೂ ಪೀಟಿಕೆ ಮುಗಿದಿತ್ತು ಅಷ್ಟೇ .... ಈಗ ನೆನ್ನೆ ರಾತ್ರಿಯ ಊಟದ ಬಗ್ಗೆ ಈ ದಿನ ಬೆಳಿಗ್ಗೆ ಕೇಳೋಕೆ  ಶುರು ಮಾಡಿದ ನಮ್ಮ ಸಂಜು. " ಲೋ ಇವ ಕುಯ್ಯೋಕೆ  ಶುರು ಮಾಡಿದ ಕಣೋ " ಅಂತ ನಮ್ಮ ಮುಗುಳು  ನಗೆ  ಮಂಜ ನಕ್ಕೆ ಬಿಟ್ಟ ಆ  ಕಿಸ್ಸಕ್ಕನೆ  :) . ಪ್ರೇಮಿಗಳ ಮಾತು-ಕತೆ ಕೇಳಲೇ ಬೇಕೆಂದಿದ್ದ ನನಗೆ ಇದೊಂದು ಒಳ್ಳೆಯ ಚಾನ್ಸ್ ಅಂದು, ಕಣ್ಣು ಸೊನ್ನೆ ಮಾಡಿ" ಸುಮ್ಮನಿರೋ ಇನ್ನು ಅದೇನು ಮಾತಾಡ್ತಾರೆ ಕೇಳೋಣ ಅಂತ " ಹೇಳಿದ ನಮ್ಮ ಮಂಜನಿಗೆ. ರಾತ್ರಿ ಊಟದ ಬಗ್ಗೆ ಕೇಳಿದ ಸಂಜುವಿಗೆ ಉತ್ತರ ಹೇಳಲು ಸ್ನೇಹ ಶುರು ಮಾಡಿಯೇ ಬಿಟ್ಟಳು.

ಸ್ನೇಹ : ರಾತ್ರಿ, ಎನ್ ಊಟ ಮಾಡಿದೆ  ..??? ....( ಸ್ವಲ್ಪ ತುಂಟತನದಿಂದ ಪ್ರೀತಿ ಮತ್ತೆ ನಾಚಿಕೆಯಿಂದ ಎಳೆದು ಎಳೆದು ಮಾತ್ ಆಡಲು ಶುರು ಮಾಡಿದಳು )  ಒಂದ್ ನಿಮಿಷ ತಡಿ ಹೇಳ್ತೀನಿ,,, ಹಾ ನೆನಪು ಆಯಿತು ,, ಚಪಾತಿ ಮತ್ತೆ ಸ್ವಲ್ಪ ರೈಸ್.....
ಸಂಜು:  ಚಪಾತಿ ನಾ  ??

ಸ್ನೇಹ :ಹಾ ಚಪ್ ಚಪ್  ಚಪಾತಿನೇ :)

ಸಂಜು  ಎಷ್ಟು ತಿಂದೆ ???

ಸ್ನೇಹ : ಒಂದೇ ಒಂದು ಮತ್ತೆ ಆರ್ದ...

ಸಂಜು  ಎನ್ ಪಲ್ಯ ಮಾಡಿದ್ರು ಚಪಾತಿಗೆ ????

ಸ್ನೇಹ : hmm ಅದೇನೋ ಅಮ್ಮ ಮಾಡಿತ್ತು ನನಗೆ ಗೊತ್ತಿಲ್ಲ...  ಅದೇನ್ ತರಕಾರಿ ಅಂತ...(  ತೀರಾ ಇನೊಸೆಂಟ್ ತರ ಹೇಳಿದಳು  )

ಸಂಜು  ತರಕಾರಿ ಏನು ಅಂತನು ನಿಂಗೆ ಗೊತ್ತಿಲ್ಲವಾ  ??? ಅದು ಹೇಗಿತ್ತು ಅಂತ ಹೇಳು ನಾ ಹೇಳ್ತೀನಿ  ???

ಸ್ನೇಹ :ಅದೇ ಉದ್ದಕ್ಕೆ..... ದುಂಡಕ್ಕೆ ...... ಸಿಪ್ಪೆ ತಗೆದು ಮಾಡ್ತಾರಲ್ಲ ಅದು... ನಿಂಗೆ ಗೊತ್ತಾ ಅದು ಏನು ಅಂತ ???

ಅದಕ್ಕೆ ನಮ್ಮ ಸಂಜು ಶಿಷ್ಯ " ಹೇಯ್ ಗೊತ್ತು ಗೊತ್ತು ,, MOSTLY  ಅದು ಮಂಗಳೂರು  ಸೌತೆ ಕಾಯಿಯೇ  ಇರಬೇಕೆಂದೂ ಊಹಿಸಿದ. ಅದಕ್ಕೆ ಅವಳು "  ಅಲ್ಲ ಅದೇನೋ ಬೇರೆ ಅಂತ ಅಂದಳು ", ಶಿಷ್ಯನ ಮುಖ ಇಷ್ಟಾಗಿ "ಮತ್ತೆ ಏನ್ ಸಮಾಚಾರ ಅಂತ ಅಂದ". ಇನ್ನೂ ರೈಸ್ ತಿಂದ ವಿಷಯಕ್ಕೆ ಬಂದಿಲ್ಲ,ಆಗಲೇ  ಅವರು ಸುಮಾರು 20 ನಿಮಿಷ ಆಗಿತ್ತು ಇಷ್ಟು ಮಾತು ಆಡಲು, ಇದನ್ನು ನಾ ಯೋಚಿಸುವೊಷ್ಟರಲ್ಲಿ ಬಂದೆ ಬಿಟ್ಟ ನೋಡಿ ರೈಸ್ ವಿಷಯಕ್ಕೆ, ಮರೀಬೇಡಿ ಇದೆಲ್ಲ ಇನ್ನೂ ರಾತ್ರಿ ಊಟದ ಬಗ್ಗೆ ಪ್ರತಿದಿನ ಸಾಮಾನ್ಯವಾಗಿ  ಪ್ರೇಮಿಗಳು ಬೆಳಿಗ್ಗೆ ಅಥವಾ ಮದ್ಯಾಹ್ನ  ಮಾತನಾಡುವ ಪರಿ :)

ಸಂಜು  ಹೋಗ್ಲಿ ಬಿಡು ಯಾವ್ದೋ ಒಂದ್ ತರಕಾರಿ ,,, ಮತ್ತೆ ಎನ್ ಏನ್  ತಿಂದೆ  ????

ಸ್ನೇಹ ಸ್ವಲ್ಪ ಅನ್ನ ಕಣೋ, ಸಾರು ಇಷ್ಟ ಆಗ್ಲಿಲ್ಲ, ಅಮ್ಮ ಇತ್ತೀಚಿಗೆ ಸಾರು ಸರಿ ಮಾಡೋಲ್ಲ.........

ಸಂಜು  ಹ ಹ ಹ,, ಯಾಕೆ ಸರಿ ಮಾಡೋಲ್ಲ ??? ನೀ ಹೆಲ್ಪ್ ಮಾಡು ,  ನೀ ಕೂಡ ಅಡುಗೆ ಮಾಡು ,,,, ಸಕತ್ ಟೇಸ್ಟೀ ಆಗಿ ಇರುತ್ತೆ ನೀ ಎನ್ ಮಾಡಿದ್ರೂ ( ಎನ್ ಶಿಷ್ಯ ದಿನ ಅವಳ ಕೈಯ ಅಡುಗೆ ತಿಂದ್ ತಿಂದು ತೇಗಿದ್ದ ನೋಡಿ, ಏನೋ ಬೇಜಾನ್ ಟೇಸ್ಟೀ ಆಗಿರುತ್ತೆ ಅಂತೆ ಅವಳ ಕೈ ರುಚಿ ;), ಅವರಮ್ಮಗೆ ಈ ರೀತಿ ಒಂದ್ ಸಾರಿ ಆದರು ಹೇಳಿದ್ದನೋ ಇಲ್ಲವೋ ಗೊತ್ತಿಲ್ಲ ;) "

ಅದಕ್ಕೆ ಆ ಹುಡುಗಿ ಸ್ನೇಹ  " ನಾ ಏನಾದ್ರೂ ಅಡುಗೆ ಮಾಡಿದ್ರೆ ಅಷ್ಟೇ,, ತಿನ್ನೋರು  ಕತೆ  ಗೋತಾ ಅಷ್ಟೇ ಕಣೋ "

ಸಂಜು : ಹ ಹ ಹ,, ನೀ ಎನ್ ಮಾಡಿದ್ರು  SOOOOOPER  ಆಗಿ ಇರುತ್ತೆ ಕಣೆ, ಕಣ್ಣು ಮುಚ್ಚಿಕೊಂಡು ತಿಂತಾರೆ ನೀ ಎನ್ ಕೊಟ್ರೂ...... ( ಪ್ರೀತಿಯಲ್ಲಿ ಎಲ್ಲರಿಗೂ ಕಣ್ಣು ಕುರುಡಾಗುತ್ತೆ ಅಂತ ಗೊತ್ತಿತ್ತು ಆದ್ರೆ ರುಚಿ  ಕೂಡ ನಾಲಿಗೆಗೆ ಗೊತ್ತಾಗೋಲ್ಲ ಅಂತ ಶಿಷ್ಯ ಹೇಳಿದ ಮೇಲೆ ನನಗೆ ಗೊತ್ತಾಗಿದ್ದು. ಅದೇನೋ ಯಾವಗಲೋ ಮೊಸರನ್ನ ಮಾಡಿದಳಂತೆ ಅದು ಏನೋ ತುಂಬಾ TESTY ಮತ್ತೆ DIFFERENT ಆಗಿ ಇತ್ತಂತೆ ... ಏನ್  ಮೊಸರನ್ನ ಅದೇನು DIFFERENT ಆಗಿರುತ್ತೋ ಯಾರಿಗೆ ಗೊತ್ತು ??? )

ಸ್ನೇಹ ನೋ ಚಾನ್ಸ್ ........ನನಗೆ ಅಡುಗೆ ಮಾಡೋಕೆ ಬರೋಲ್ಲ ಬಿಡು,, ಒಂದ್ ಸಾರಿನು ಅಡುಗೆ ಮನೆಗೆ ಹೋಗಿಲ್ಲ ನಾ
( ಎಲ್ಲೋ ಒಳ ಒಳಗೆ ಬೇಜಾರ್ ಆದ್ರೂ ಈ ವಿಷಯದಲ್ಲಿ,,,,,, ನಮ್ಮ ಶಿಷ್ಯ ಏನೋ ತುಂಬಾ ಅಡ್ಜಸ್ಟ್ ಮಾಡಿಕೊಳ್ಳೋ ಸ್ವಭಾವ ನಂದು ಅಂತ ತೋರಿಸಿ ಕೊಳ್ಳುತ್ತಾ )

ಸಂಜು :  ಕಲಿತರೆ  ಆಯಿತು ಬಿಡು ಆಮೇಲೆ,,,, ಈಗ ಯಾಕೆ ಚಿಂತೆ.... ???  ಮತ್ತೆ ಎನ್  ಹಾಕಿಕೊಂಡು ತಿಂದೆ ಅನ್ನದ ಜೊತೆ  ಸಾರು ಸರಿ ಇರಲಿಲ್ಲ ಅಂತ ???

ಸ್ನೇಹ ಅದೇ ಉಪ್ಪಿನಕಾಯಿ,, ಮಸ್ತ್  ಇತ್ತು ಗೊತ್ತಾ ???

ಸಂಜು  ಉಪ್ಪಿನಕಾಯಿ,,.. ಹೇ WOW  ನನಗು ತುಂಬಾ ಇಷ್ಟ ಕಣೆ ಉಪ್ಪಿನಕಾಯಿ ಅಂದ್ರೆ,, ಯಾವ್ ಉಪ್ಪಿನಕಾಯಿ ??? ಮಾವಿಂದೋ  ??? ನಿಂಬೇದೊ ?? ( ಅದೇನೋ ಹುಡುಗಿಗೆ ಇಷ್ಟ ಆಗೋದೆಲ್ಲ ಇವನಿಗೂ ಇಷ್ಟ ಆಗ್ತಿದೆ, ಇದೇನಾ attitude ಅಂಡ್ taste  ಮ್ಯಾಚ್ ಆಗೋದು ಅಂದ್ರೆ ??? )

ಸ್ನೇಹ : " ಚಳ್ಳೆರೆಕಾಯಿದು ,, ನಮ್ಮಕಡೆ ಅದೇ ತುಂಬಾ ಸ್ಪೆಷಲ್  ಗೊತ್ತಾ ..... ?, ಮಸ್ತ್ ಇರುತ್ತೆ "

ಆ ಕಾಯಿ ಬಗ್ಗೆ ಎಂದು ಕೇಳದಿದ್ದರು ಶಿಷ್ಯ  " ಓ ಅದಾ  ಸಕ್ಕತ್ತಾಗಿ ಇರುತ್ತೆ ಅಲ್ಲವ,  ಅದುನ್ನ  ನಮ್ಮ ಅಮ್ಮ ಕೂಡ ಮಾಡ್ತಾನೆ ಇರ್ತಾರೆ,,, ನಂಗೆ ಅದೇ  ತುಂಬಾ  ಇಷ್ಟವಾದ ಉಪ್ಪಿನಕಾಯಿ U KNOW ????  ಅಂದಾಗ ಅದಕ್ಕೆ ಅವಳು
" ಹೋ  ನನಗು ಅದೇ ತುಂಬಾ  ಇಷ್ಟ  SAME PINCH ;)" ಅಂತ ಅಂದ್ಲು ..... ನಮಗೆ ನಗು ಬಂತು ಅದನ್ನ ಕೇಳಿ.....

ಸಂಜು  ಮತ್ತೆ ಏನ್ ಏನ್  ತಿಂದೆ ??? ( ಸಂಜುನೋ ಮಾತು ಬೆಳೆಸುತ್ತಲೇ ಇದ್ದ )

ಅದಕ್ಕೆ ಅವಳು " ಮತ್ತೆ.... ಮತ್ತೆ...."  ಸ್ವಲ್ಪ ಯೋಚಿಸುತ್ತ "  ಹಾ ಹಪ್ಪಳ , ಯಾವ್ ಹಪ್ಪಳ  ???  ಜೋಳದ್ದೋ ?? ಉದ್ದಿನ ಹಪ್ಪಳವೋ ??? ಉತ್ತರವಾಗಿ ಅವಳು " ಅಕ್ಕಿಯದು " ಅಂದಾಗ 2 ಸೆಕೆಂಡ್ ಸುಮ್ನೆ ಆದ ಶಿಷ್ಯ... 

        ಯಪ್ಪ ಯಪ್ಪ ಹೀಗೆ ಸಾಗುತ್ತಾ ಹೋಗ್ತಾ ಇತ್ತು ಅವರ ಸಂಭಾಷಣೆ , ನಾ ಏನೋ ಪ್ರೇಮಿಗಳು ಏನೋ ಬೇರೆ ಬೇರೆ ರೀತಿಯಲ್ಲಿ , ಕವನಗಳೋ, ಹಾಡುಗಳೋ, ಏನೋ ರಸಿಕತೆಯಿಂದ, ಒಬ್ಬರಿಗೊಬ್ಬರು ಪಿಸು ಮಾತುಗಳನ್ನೋ ,,,, ಆಡ್ತಾರೆ ಅಂತ ಅಂದುಕೊಂಡಿದ್ದೆ, ಆದಿನವೇ ಗೊತ್ತಾಗಿದ್ದು ಇವ್ರು ಅದೆನೆಲ್ಲ ಬಿಟ್ಟು ಬರಿ ಊಟ, ತಿಂಡಿ, ಅವ್ಳು ಹಿಂಗೆ ಅಂದ್ಲು , ಇವ್ನು ಹಾಗೆ ನೋಡಿದ , ಅಮ್ಮ ಹಾಗೆ ಅಂದ್ರು , ಅಪ್ಪ ಬೈದ್ರು , ನೀ ಯಾಕೆ ನೆನ್ನೆ ಕಾಲ್ ಮಾಡ್ಲಿಲ್ಲ, ನನಗೆ ಕೋಪ ಬಂದಿದೆ, etc etc ಗಳನ್ನಷ್ಟೇ ಮಾತ್ ಆಡ್ತಾರೆ ಅಂತ ಆದಿನವೇ ನನಗೆ ಗೊತ್ತಾಗಿದ್ದು ....

ಇನ್ನೂ ತಮಾಷೆಯ  ವಿಷಯ ಅಂದ್ರೆ ಅವಳು ಮಾತ್  ಹಾಡೋವಾಗ   ಏನೋ ಸೌಂಡ್ ಆಯ್ತು ಅಂತೆ  ಅದಕ್ಕೆ ಶಿಷ್ಯ
ಕೇಳ್ತಾನೇ "ಎನ್ ಸೌಂಡ್ ಅದು ನಿನ್ ಹಿಂದೆ ??? "

ಸ್ನೇಹ ಅವಾ..... ನಾಯಿಗಳು,, ನನ್ನ  ಪ್ರೀತಿಯ ನಾಯಿಗಳು  ಗೊತ್ತಾ ????

ಸಂಜು  ಹೇ sooooper ,,,  ದೊಡ್ಡದೋ ?? ಚಿಕ್ಕದೋ ನಿಮ್ಮ  ನಾಯಿ ???

ಅದಕ್ಕ ಸ್ನೇಹ : " ಪಪ್ಪಿ, ಇನ್ನೂ ಚಿಕ್ಕದು , ನಮ್ಮ ಆಂಟೀ ಮನೆ ಇಂದ ತಂದಿದ್ವಿ , ಅವರ ಮನೇಲಿ ಎಷ್ಟೊಂದು ನಾಯಿಗಳಿವೆ ಗೊತ್ತಾ ?? ಅವರ ಮನೆ ತುಂಬಾ ಎಲ್ಲ ಬರಿ ನಾಯಿಗಳೇ ಇವೆ ಗೊತ್ತಾ ??? " ಅಂತ ಅಂದ್ಲು,,, ಅದಕ್ಕೆ ಈ ಶಿಷ್ಯ " ನಮ್ಮ ಮನೇಲಿ ಬರಿ  ಮನುಷ್ಯರಷ್ಟೇ  ಇರೋದು ನಾಯಿಗಳಿಲ್ಲ" ಅಂತ ಅಂದೇ ಬಿಟ್ಟ... 

ಸ್ನೇಹ : "ನಿಂದು ಬರಿ ಇದೆ ಆಯಿತು "  

ಸಂಜು : ಹ ಹ ಹ,, ನಿನ್ನ ಪಪ್ಪಿ ಯಾವ್ ಬಣ್ಣದ್ದು , ಕರಿಯೋ ?? ಬಿಳಿಯೋ ???

ಸ್ನೇಹ : " ಕಂದು  ಬಣ್ಣದ್ದು " ಅಂದಾಗ ಶಿಷ್ಯ ನಸು ನಕ್ಕೂ ಸುಮ್ನೇ ಆದ

ಸ್ನೇಹ : ಸರಿ ಈಗ ಎಲ್ಲಿದಿಯ ??? ನೀ ಎನ್ ಮಾಡ್ತಿದಿಯ ??? ( ಈಗ ಅವ್ಳು ಪ್ರಶ್ನೆ ಕೇಳೋಕೆ ಶುರು ಮಾಡಿದ್ಲು ಅವನ ತಿಂಡಿಯ ಬಗ್ಗೆ ) 

ಸಂಜು : ತಿಂಡಿ ತಿನ್ನುತ್ತ  ಇದೀನಿ,  ಹೇ ನಿನ್ ಜೊತೆ ಮಾತ್ ಹಾಡ್ತಾ ಹಾಡ್ತಾ  2 ಇಡ್ಲಿ ಜಾಸ್ತಿ ತಿಂದೆ ಗೊತ್ತಾ ,, ( ಇದ್ದದ್ದೇ 2 ಇಡ್ಲಿ ,, ) ರಾತ್ರಿ ಬೇರೆ ತಿಂದಿರಲಿಲ್ಲ ಅಲ್ಲವಾ  , ಈಗ ಹೊಟ್ಟೆ ತುಂಬ್ತು ನೋಡು ( ಹಾಗೆ ಎಸೆದ ಒಂದ್ ಡೈಯಲಾಗ್ )

ಅದಕ್ಕೆ ಅವಳು ಖುಷಿಯಿಂದ  ,,"  ಗುಡ್.... ಗುಡ್ ಬಾಯ್ , ತಿನ್ನು ತಿನ್ನು ಚೆನ್ನಾಗಿ ತಿನ್ನು  ,, ಈಗ ಎಲ್ಲಿ  ಇದ್ದೀಯ  ??? "

ಸಂಜು :"ಇಲ್ಲೇ ನಮ್ಮ ಆಫೀಸ್ ಕೆಫೇಟೇರಿಯದಲ್ಲಿ,,,,,,  ಒಳ್ಳೇ ಸೂರ್ಯನ ತೇಳು ಬಿಸಿಲಲ್ಲಿ, ಬೀಸೊ ತಣ್ಣನೆ ಗಾಳಿಯಲ್ಲಿ , ನಿನ್ ಜೊತೆ ಮಾತ್  ಆಡ್ತಾ ಇದೀನಿ " ಅಂತ ಮತ್ತೊಂದ್ ಡೈಯಲಾಗ್  ಬಿಟ್ಟ . ( ಇದೆ ಬಿಸಿಲು ಮತ್ತೆ ಗಾಳಿನ 30 ನಿಮಿಷದ ಇಂದೆ ಚೆನ್ನಾಗಿ ಉಗಿದಿದ್ದ ಈ ಮಹಾಶಯ ಈಗ ಅದೇ ಬಿಸಿಲು ಗಾಳಿಗಳು  ಅವನಿಗೆ ಚೆನ್ನಾಗಿ ಅನ್ನಿಸತೊಡಗಿದವು , ಇದೇನು  ಪ್ರೀತಿಯ ಮಾಯೆಯೋ ಅಥವಾ  ನಾಟಕವೋ ಯಾರಿಗೆ ಗೊತ್ತು . ಹಿಂಗೆ ಸಾಗಿ ಸಾಗಿ ಅಂತೂ ಇಂತೂ ಸ್ವಲ್ಪ ರೊಮ್ಯಾಂಟಿಕ್ ಮಾತುಗಳನ್ನು ಆಡಿದ ನಮ್ಮ ಶಿಷ್ಯ ಅಪರೂಪಕ್ಕೆ....ಅದಕ್ಕೆ ಅವಳು " ನೀ ತುಂಬಾ ತುಂಟ ಕಣೋ, ಪೋಲಿ ನೀ " ಅಂತ ಸ್ವಲ್ಪ ನುಲಿಯುತ್ತ ಹೇಳಿದಳು ಅಂತ ಅನ್ಸುತ್ತೆ, ಶಿಷ್ಯನ  ಆವ ಭಾವಗಳೇ ಆಗ ಬದಲಾದವು, ನಮಗೆ ಅವ ಮೇಲೆ ಹಾರಾಡಿದಂತೆ ಅನ್ನಿಸತೊಡಗಿತು...

               ಇಷ್ಟಾದ ಮೇಲೆ ಅವರು ಮತ್ತೆ ಮಾತನಾಡಲು ಶುರು ಮಾಡಿದ್ದು ಸಂಜು ತಿನ್ನುತ್ತಿರುವ ತಿಂಡಿಯ ಬಗ್ಗೆನೇ. ಮತ್ತೆ ಶಿಷ್ಯ ನಾಯಿ ನಾಲಿಗೆ ತಾರಾ ಇದ್ದ ಇಡ್ಲಿ ಗಳನ್ನು, ಪರಿ ಪರಿಯಾಗಿ ವಿವರಿಸ ತೊಡಗಿದ. ಅದು ಕೂಡ ಒಂದ್ 10 ನಿಮಿಷ ನಡೆದಿತು . ಅಷ್ಟೊತ್ತಿಗೆ ನಾನು ಮತ್ತೆ ಮಂಜ " ಲೋ  ಇದು ಮುಗಿಯುವ ಮಾತಲ್ಲ, ಇನ್ನೂ ಏನೇನು ಎಕ್ಸ್‌ಪ್ಲೇನ್  ಮಾಡಿಕೊಳ್ತಾರೋ,  ಯಾರ್ಯಾರು  ಯಾರನ್ನು ಮೇಲಕ್ಕೆ ಹೇರಿಸುತ್ತಾರೋ,  ಬಾರಲೇ ಕೆಲಸ ಇದೆ " ಅಂತ ಹೊರಡಲು ಶುರು ಆಗುತ್ತಾ ಇದ್ದಂತೆಯೇ ಶಿಷ್ಯ ಅವಳಿಗೆ " ನೀ ಎಲ್ಲಿ ಇದ್ದೀಯ ??? " ಅಂತ ಕೇಳಿದ. "ನಿನಗೆ  ಫೋನ್ ಮಾಡಿದಾಗ ಬಸ್  ಹತ್ತಿದೆ ಅದೆಲ್ಲಿಗೋ ಹೋಗಲು, ಈಗ ಸ್ಟಾಪ್ ಬಂದೆ ಬಿಡ್ತು ನೋಡು....ನಿನ್ ಜೊತೆ ಮಾತ್  ಆಡ್ತಾ ಇದ್ರೆ ನಂಗೆ ಟೈಮ್ ಹೋಗೋದೆ ಗೊತ್ತಾಗೋಲ್ಲ ಅಂತ ಹೇಳಿದಳು...ನಾ ಆಮೇಲೆ ಕಾಲ್ ಮಾಡ್ತೀನಿ, ಈಗ ಫೋನ್ ಇಡ್ತಿನಿ " ಅಂತಿದ್ದ ಹಾಗೆ, ಶಿಷ್ಯನು "ಸರಿ ಸರಿ,, ನನಗು ತುಂಬಾ ಕೆಲ್ಸಾ ಇದೆ " ಅಂದು ತಕ್ಷಣ ಕಾಲ್ ಕಟ್ ಮಾಡಿ.ನಮ್ಮ ಆಫೀಸ್ ಅಲ್ಲೇ ಇದ್ದ , ಅವನಿಗೆ ತುಂಬಾ ಇಷ್ಟವಾದ ಹುಡುಗಿ ಒಬ್ಬಳೇ ಜ್ಯೂಸ್  ಕುಡಿಯುತ್ತಾ ಇರುವುದನ್ನು ನೋಡಿ,  ಅವಳ ಬಳಿ ಹೋಗಿ ಮತ್ತೆ ಅವಳ ಬಳಿ ಏನೇನೋ ಮಾತ್ ಆಡಲು ಶುರು ಮಾಡಿಯೇ ಬಿಟ್ಟ. ಅವಳೊಂತು ಇವ ಅಲ್ಲಿಗೆ ಹೋದಮೇಲೆ ಬಿದ್ದು ಬಿದ್ದು ನಗುತ್ತ " ನೀ ತುಂಬಾ NAUGHTY ಕಣೋ " ಅಂದದ್ದು ನಮಗೆಲ್ಲ ಕೇಳಿತು ಅಷ್ಟೇ ಅದೇನು ಹೇಳಿದನೋ ಇವಳಿಗೂ ........

             ಒಟ್ಟಿಗೆ ಅವಳಿಗೆ ಬಸ್  ಹತ್ತಿದ ಮೇಲೆ ಒಬ್ಬಳಿಗೆ ಬೋರ್ ಆಗ್ತಾ ಇತ್ತು ಅನ್ಸುತ್ತೆ , ಬೇಜಾರ್ ಕಳಿಬೇಕಿತ್ತು,  ಪ್ರಯಾಣ  ಕೂಡ ಸಾಗ್ಬೇಕಿತ್ತು,  ಯಾರಾತ್ರಾನಾದ್ರೂ  ಮಾತ್  ಆಡಬೇಕಿತ್ತು ಅಷ್ಟೇ, ಸರಿಯಾಗಿ ಈ ಶಿಷ್ಯ ಸಿಕ್ಕ ,, ಇವನಿಗೋ ಎದುರಿಗೆ ಇರೋ ಜನರ ಹತ್ರ ಮಾತಾಡಿ ರೂಡಿ ಇಲ್ಲ . ಇವನಿಗೆ ಹುಡುಗಿ ಅಂದ್ರೆ ಸಾಕು ಸುಮ್ನೇ ಸುಮ್ನೇ ಮಾತ್ ಆಡೋಕೆ  ತುಂಬಾ  ಇಷ್ಟ , ಇವನಿಗೆ ಅವಳು ಸಿಕ್ಲು . ಮಾತ್ ಆಡ್ತಾನೆ ಇದ್ರು ಇದೆ ತರ ದಿನ. ಆದ್ರೆ ಇವನು ಅದನ್ನ ಪ್ರೀತಿ  ಅಂತ ಆಗ ನಂಬಿದ್ದ, ಇಷ್ಟರಲ್ಲಿ  ಪ್ರಪೋಸ್ ಮಾಡ್ತೀನಿ ಅಂತ ಕೂಡ ಹೇಳಿದ್ದ. ಅದಕ್ಕೆ ಎಲ್ಲ ಸ್ನೇಹಿತರು " ಅವಳು ಒಪ್ಪಿದ್ರು ಪಾರ್ಟೀ ಆಗುತ್ತೆ ಒಪ್ಪದಿದ್ದರೂ ತೀರ್ಥ  ಪಾರ್ಟಿಯಂತು ಆದೆ  ಆಗುತ್ತೆ ಅಂತ , ಒಳಗೊಳಗೇ ಖುಷಿಯಿಂದ  ಆ ದಿನವನ್ನು ಎದಿರು ನೋಡುತ್ತಾ ಕಾಯುತ್ತಿದ್ದರು.ಹಾಗೆ  ಒಂದು ದಿನ ಪಾರ್ಟಿಯು ಆಗೇ ಬಿಟ್ಟಿತು. ಇಬ್ಬರದು ಮಧುವೆಯು ಆಯಿತು. ಅವಳ ಪಾಡಿಗೆ ಅವಳು ತನ್ನ ಗಂಡನ ಜೊತೆ ತುಂಬಾ ಚೆನ್ನಾಗಿ ಇದ್ದಾಳೆ ಅಂತೆ, ಇತ್ತ ಇವ ತನ್ನ ಹೆಂಡತಿಯೊಂದಿಗೆ ತುಂಬಾ ಚೆನ್ನಾಗಿಯೇ ಇದ್ದಾನೆ, ಅದಕ್ಕೆ ನಮ್ಮ    FACEBOOK ಕ್ಕೆ  ಸಾಕ್ಷಿಯಾಗಿದೆ.      

ನಿಮಗಾಗಿ 
ನಿರಂಜನ್ 

ಭಾನುವಾರ, ನವೆಂಬರ್ 6, 2011

ಕನ್ನಡ ರಾಜ್ಯೋತ್ಸವದ ಉದ್ದೇಶ ಮತ್ತು ನಮ್ಮ ಕರ್ತವ್ಯ

                             
ಸ್ನೇಹಿತರೆ

ಮೊದಲಿಗೆ ನಿಮಗೆಲ್ಲರಿಗೂ, ಸಮಸ್ತ ಕನ್ನಡಿಗರಿಗೂ ಕನ್ನಡ ರಾಜ್ಯೋತ್ಸವದ , ನಮ್ಮೆಲರ ಹೆಮ್ಮೆಯ ಕನ್ನಡ ಹಬ್ಬದ ಹಾರ್ದಿಕ ಶುಭಾಶಯಗಳು. ನಮಗೆಲ್ಲ ಗೊತ್ತಿರುವ ಹಾಗೆ ಈ ಹಬ್ಬ ನಿಜವಾಗಿಯೂ ಒಂದು ರೀತಿಯ ಹೆಮ್ಮೆಯ ಹಬ್ಬ, ಕನ್ನಡ ನಾಡಿಗಾಗಿ ದುಡಿದವರ, ಕನ್ನಡ ನಾಡಿನಲ್ಲಿ ಹುಟ್ಟಿ ದೇಶ-ವಿದೇಶದಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅನೇಕ  ಸಾಧನೆಗೈದ ಕನ್ನಡಿಗರ,ಕನ್ನಡ ಸಾಹಿತ್ಯ-ಸಂಗೀತದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಿದ ಹಿರಿಯರನ್ನು ಸ್ಮರಿಸುವ, ನೆನೆಯುವ, ಗೌರವಿಸುವ ದಿನ. ಹಾಗೆಯೇ ಸಾದನೆಯ ಹಾದಿಯಲ್ಲಿರುವ  ಕಿರಿಯರನ್ನು-ಯುವ ಜನಾಂಗವನ್ನು ಪ್ರೋತ್ಸಾಹಿಸುವ ಸುದಿನ.


                 ಕನ್ನಡ ರಾಜ್ಯೋತ್ಸವದ ದಿನದಂದು ಒಬ್ಬ ಸಾಮಾನ್ಯ ಕನ್ನಡಿಗನಿಂದ ಇಡಿದು ರಾಜ್ಯದ ಮೊದಲ ಪ್ರಜೆಯು ಕೂಡ ಈ ಹಬ್ಬದ ನಿಜವಾದ ಮಹತ್ವವನ್ನು ಅರಿತು ಆಚರಿಸಿದರೆ ಮಾತ್ರ ಈ ಹಬ್ಬವನ್ನು ಆಚರಿಸುವ ಉದ್ದೇಶಕ್ಕೆ ಒಂದು ಅರ್ಥ ಇರುತ್ತದೆ ಎನ್ನುವುದು ನನ್ನ ಭಾವನೆ. ಆದರೆ ನಿಜವಾಗಿಯೂ ನಾವು ಈ ರೀತಿ ಈ ಹಬ್ಬವನ್ನು ಪ್ರತಿವರ್ಷವೂ ಆಚರಿಸುತ್ತಾ ಇದ್ದೀವಾ ??? ಹೀಗೆ ಆಚರಿಸುವುದರ ಬಗ್ಗೆ ಯೋಚನೆಯನ್ನಾದರೂ ಮಾಡಿದ್ದೇವಾ ???. ರಾಜ್ಯೋತ್ಸವದ ದಿನ ನಮ್ಮ ಕರ್ನಾಟಕ ಘನ ಸರ್ಕಾರ ಒಂದೊಷ್ಟು ಕ್ಷೇತ್ರದಲ್ಲಿ ಕೆಲಸ ಮಾಡಿರುವವರಿಗೆ ರಾಜ್ಯೋತ್ಸವ ಪ್ರಶಸ್ತಿಗಳನ್ನೂ ಪ್ರಕಟಿಸಿ, ಮತ್ತೆ ಪ್ರಧಾನಮಾಡಿ ತಮ್ಮ ಕರ್ತವ್ಯ ಇಷ್ಟೇ  ಎಂದು ಸರ್ಕಾರ ಕೈ ತೊಳೆದುಕೊಳ್ಳುತ್ತದೆ.  ಪ್ರತಿ ವರ್ಷ ಆ ಪ್ರಶಸ್ತಿ ಪ್ರಧಾನ ಸಮಾರಂಬ ಗೊಂದಲದ ಗೂಡಾಗುತ್ತಿತ್ತು, ಸದ್ಯ ಈ ಭಾರಿ ೫೦ ಅರ್ಹರಿಗೆ  ಮಾತ್ರ ಪ್ರಶಸ್ತಿ ಕೊಟ್ಟಿರುವುದು ಸ್ವಲ್ಪ ಸಮಾಧಾನದ ಸಂಗತಿ. ಸಾಮನ್ಯ ಜನರಾದ ನಾವು ಕೂಡ ಆ ದಿನವನ್ನು ಒಂದು ಕೇವಲ ರಜಾ ದಿನದಂತೆಯೇ ರಜೆ ಕಳೆದು ನಮ್ಮ ಪಾಡಿದೆ ನಾವು ಇದ್ದು ಬಿಡುತ್ತೇವೆ. ಕೆಲ ಕನ್ನಡ ಪರ ಸಂಘಟನೆಗಳು ಮಾತ್ರ ಆ ದಿನ ಈ ಹಬ್ಬವನ್ನು ಆಚರಿಸುವುದನ್ನು ರೂಡಿ ಮಾಡಿಕೊಂಡಿದ್ದಾರೆ .
        
               ಕನ್ನಡ ರಾಜ್ಯೋತ್ಸವವೆಂದರೆ, ಇದು ಕೇವಲ ಕನ್ನಡ ಪರ ಸಂಘಟನೆಗಳಿಗೆ, ಕೆಲಸ ಸಾಹಿತಿಗಳಿಗೆ, ಕನ್ನಡ ಚಲನಚಿತ್ರ ನಟರಿಗೆ ಮಾತ್ರ ಉತ್ಸವವಲ್ಲ. ಉತ್ಸವ ಎಂದರೆ ಬರಿ ಆ ದಿನ ತಾಯಿ ಭುವನೇಶ್ವರಿ ದೇವಿ  ಚಿತ್ರಕ್ಕೆ ಸಲ್ಲಿಸುವ ಪೂಜೆಯಷ್ಟೇ ಅಲ್ಲ, ಕನ್ನಡ ಭಾವುಟಗಳ ಪ್ರದರ್ಶನಗಳು ಅಲ್ಲ , ಕನ್ನಡ ಚಲನಚಿತ್ರಗಳ ಹಾಡುಗಳನ್ನು ಬೀದಿ ಬೀದಿಯಲ್ಲಿ ರಸಮಂಜರಿ ಕಾರ್ಯಕ್ರಮಗಳನ್ನಾಯೋಜಿಸಿ ಹಾಡುಗಳನ್ನು  ಹಾಡಿ-ಕುಣಿಯುವುದು ಅಲ್ಲ , ಬೇರೆ ಭಾಷಿಗರನ್ನು ಬಯ್ಯುವ ಅಥವಾ ನಿಂದಿಸುವ ದಿನವಂತೂ ಅಲ್ಲವೇ ಅಲ್ಲ. ಸರಿ ಇವೆಲ್ಲವನ್ನು  ಕೂಡ ಮಾಡಲಿ ಆದರೆ ಇವುಗಳ ಜೊತೆಗೆ ನಾವು ಮಾಡಬೇಕಿರುವ ಕೆಲಸಗಳು ಸಾಕಷ್ಟಿವೆ. ಆ ದಿನದ  ನಿಜವಾದ ಆಚರಣೆಗಳು  ಎಂದರೆ , ನಾಡು-ನುಡಿಯ ಬಗ್ಗೆ ಚಿಂತನೆ, ನಾಡಿಗಾಗಿ ನಮ್ಮ ಕೊಡುಗೆಯಾ ಬಗ್ಗೆ ಸಾಮಾನ್ಯರು ಕೂಡ ಯೋಚಿಸಬೇಕು, ರಾಜ್ಯಕ್ಕಾಗಿ ನಾವು ದುಡಿಯುವ ಬಗ್ಗೆ ಚಿಂತನೆ ನಡೆಸಬೇಕು ,ನಾಡು ಹೆದರಿಸುತ್ತ ಇರುವ  ಸಮಸ್ಯಗಳ ಬಗ್ಗೆ ಬರಿ ಚರ್ಚಿಸದೆ, ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸಗಳನ್ನು ಆ ದಿನವೇ ಶುರುಮಾಡಬೇಕು.ಆದರೆ ನಾವು ನಿಜವಾಗಿಯೂ ಈ ನಿಟ್ಟಿನಲ್ಲಿ ನಾವು ಸಾಗುತ್ತಿದ್ದೆವೆಯಾ ? ಈ ಕೆಲಸಗಳನ್ನು ನಿಯತ್ತಾಗಿ ಮಾದುತ್ತಿದ್ದೆವೆಯಾ ?? ಕನ್ನಡಿಗರಾದ ನಾವೇ ಹೀಗೆ ಮಾಡಿದರೆ , ಬೇರೆಯವರು ನಮ್ಮ ಮೇಲೆ ಸವಾರಿ ಮಾಡುವುದನ್ನು ನಿಲ್ಲಿಸುವರೆ ????
                ನವಂಬರ್  ೧ ಬಂತೆಂದರೆ , ನಮಗೆ ತಟ್ಟನೆ ನೆನಪು ಆಗುವುದು ಆ ದಿನದ ರಜೆ ಮತ್ತು ಅದರ ಮಜಾ ಅಷ್ಟೇ. ನಿಜವಾದ ಹಬ್ಬದ ಅರ್ಥ ಮತ್ತು ಆ ದಿನದ ಜವಾಬ್ದಾರಿಗಳನ್ನು ನಾವು ಗಾಳಿಗೆ ತೂರಿದ್ದೇವೆ. TV ಮಾಧ್ಯಮಗಳು ಬರಿ ಒಂದೆರೆಡು ಕನ್ನಡ ಅಭಿಮಾನ ತೋರಿಸುವ ಹಳೆ ಕನ್ನಡ ಹಾಡುಗಳನ್ನು-ಸಿನಿಮಾಗಳನ್ನು ಬಿತ್ತರಿಸಿ ತಮ್ಮ ಆ ದಿನದ ಕೆಲಸವನ್ನು "ನಮ್ಮದಿಷ್ಟೇ ಕನ್ನಡಾಭಿಮಾನ" ಎಂದು ಮುಗಿಸುತ್ತವೆ. ನಾವು ಕೂಡ ಆ ದಿನವೆಲ್ಲ ಟೀವೀ ಮುಂದೆ ಕುಳಿತುಕೊಂಡು ಉದಯ,ಉಷೆ TVಗಳಲ್ಲಿ ಬರುವ ಜಮಾನದ ಕನ್ನಡ ಸಿನಿಮಾ - ಹಾಡುಗಳನ್ನು , ಸಿನೆಮ ನೋಡುವುದು ನಮ್ಮ ಕೆಲಸವಾಗಿದೆ. ಕೆಲವು ಸುದ್ದಿ ವಾಹಿನಿಗಳು ಬರಿ  ಬೆಳಗಾವಿಯಲ್ಲಿ ನಡೆಯುವ ಮರಾಠಿ ಸಂಘಟನೆಯ ಪುಂಡಾಟಿಕೆ, ಅದಕ್ಕೆ ನಮ್ಮ ಕನ್ನಡ ಸಂಘಟನೆಗಳ ಕೀಳು ಮಟ್ಟದ ಪ್ರತಿಕ್ರಿಯೆಗಳ ಬಗ್ಗೆ, ಅಲ್ಲಿ ಇಲ್ಲಿ ಕನ್ನಡರಿಗೆ, ಕನ್ನಡ ಭಾವುಟಗಳಿಗೆ ಆದ ಅವಮಾನಗಳ ಬಗ್ಗೆ ಮಾತ್ರ ಭರ್ಜರಿ ಪ್ರಸಾರಗಳನ್ನು ಮಾಡುತ್ತವೆ. ಎಲ್ಲೋ ಮಾದ್ಯಮಗಳು ತಾವು ಮಾಡಬೇಕಾಗಿರುವ ಕೆಲಸವನ್ನು ಸರಿಯಾಗಿ ಮಾಡದೆ, ಜನರಿಗೆ ಸ್ಪೂರ್ತಿಯಾಗುವ ಮತ್ತು ಒಳ್ಳೆಯ ವಿಚಾರಗಳ ಬಗ್ಗೆ ಗಮನ ಕೊಡದೆ, ಅಚ್ಚು-ಕಟ್ಟಾದ ಸಮಾಜದ ನಿರ್ಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿಲ್ಲ ಎಂಬುದು ತುಂಬಾ ಬೇಸರದ ಸಂಗತಿ. ರಾಜ್ಯೋತ್ಸವದ ಆ ಒಂದು ತಿಂಗಳು ಬರಿ ಬೆಳಗಾವಿಯಲ್ಲಿ ಅಲ್ಲಿ ಕಲ್ಲು ತೂರಾಟ, ಇಲ್ಲಿ ಚಾಕು ಇರಿತ, ಬರಿ ಇಂತಹ ವಿಷಯಗಲ್ಲೇ ಮಾದ್ಯಮಗಳು ಕಾಲ ಕಳೆದು ಬಿಡುತ್ತವೆ . ಪತ್ರಿಕೆ ಮತ್ತು ಟೀವಿ ಮಾಧ್ಯಮಗಳು ಇರುವ ಸಮಸ್ಯೆಗಳಿಗೆ ಎಣ್ಣೆ ಸುರಿಯದೆ , ಸರಿಯಾದ ಚರ್ಚೆಗಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ನಾಡಿನ ಒಳ್ಳೆ ಸಾಧಕರ ಬಗ್ಗೆ , ಸಂಸ್ಕೃತಿಯ ಬಗ್ಗೆ ಜನರಿಗೆ ಸುದ್ದಿ ಹಾಗು ದೃಶ್ಯ ಪ್ರಸಾರಗಳನ್ನು ಮಾಡಬೇಕು.ಕನ್ನಡದ ಸಂಸ್ಕೃತಿಯನ್ನು ಬಿಂಬಿಸುವ, ಭಾಷೆಯ ಸೊಗಡನ್ನು ಪ್ರಚುರ ಪಡಿಸುವ ಕಾರ್ಯ ಕ್ರಮಗಳಿಗೆ ಹೊತ್ತು ನೀಡಬೇಕು, ರಾಜ್ಯದ ಏಳಿಗೆಗೆ ಪೂರಕವಾಗುವ ಚರ್ಚೆಗಳಿಗೆ ಪತ್ರಿಕಾ ಮತ್ತು TV ಮಾದ್ಯಮಗಳು ವೇದಿಕೆ ಆಗಬೇಕು, ನಾಡಿನ ಜನತೆಯ ಕಷ್ಟ ಸುಖಗಳ ಬಗ್ಗೆ ಸರ್ಕಾರಕ್ಕೆ ಅರಿವು ಮೂಡಿಸಬೇಕು, ಸಮಾಜದ ನಿಜವಾದ ದ್ವನಿ ನಮ್ಮ ಮಾಧ್ಯಮಗಳಾಗಬೇಕು. ಆದರೆ ಆ ಕೆಲಸ  ನಿಜವಾಗಿಯೂ ಮಾಧ್ಯಮಗಳಿಂದ ಆಗುತ್ತಿದೆಯೇ ??? .
             ಒಬ್ಬ ಸಾಮಾನ್ಯ ಕನ್ನಡಿಗನಾದ ನನಗೆ ಅನಿಸಿದ್ದು , ಆ ದಿನ ಬರಿ ಮರಾಠಿ-ಮಲೆಯಾಳಿಗಳನ್ನೂ , ತಮಿಳರನ್ನೂ , ತೆಲುಗರನ್ನೂ ಕನ್ನಡ ಮಾತನಾಡುವುದಿಲ್ಲ, ನಮ್ಮ ರಾಜ್ಯಕ್ಕೆ ಬಂದು ಕನ್ನಡದಲ್ಲಿ ಮಾತನಾಡುವುದಿಲ್ಲ , ಅವರು ನಮ್ಮ ದ್ವೇಷಿಗಳು , ಎಂದೆಲ್ಲ ದೂಷಿಸದೆ, ನಾವು ಮಾಡಬೇಕಾಗಿರುವ ಸಾಮಾನ್ಯ ಮತ್ತು ಸರಳ ಕೆಲಸಗಳ ಬಗೆ ಗಮನ ಕೊಡಬೇಕು. ಒಬ್ಬ ಕನ್ನಡಿಗ  ಮತ್ತೊಬ್ಬ ಕನ್ನಡಿಗನನ್ನು ಪ್ರೀತಿಸುವುದು-ಪ್ರೋತ್ಸಾಹಿಸುವುದು, ಕನ್ನಡಿಗ ಕನ್ನಡ ಪುಸ್ತಕಗಳನ್ನು ಓದುವುದು , ಕನ್ನಡಿಗ ಕನ್ನಡವನ್ನು ಸ್ವಚ್ಚವಾಗಿ ಮಾತನಾಡುವುದು, ಪರ-ಭಾಷಿಗರಿಗೆ ನಮ್ಮ ರಾಜ್ಯದ ಬಗ್ಗೆ ,ನಮ್ಮ ಭಾಷೆಯ ಬಗ್ಗೆ,ನಮ್ಮ ರಾಜ್ಯದ ಇತಿಹಾಸದ ಬಗ್ಗೆ ಹೆಮ್ಮೆಯಿಂದ ಒಂದಿಷ್ಟು ಮಾಹಿತಿ ಕೊಡುವುದು. ಕನ್ನಡ ಸಾಹಿತ್ಯ-ಸಂಸ್ಕೃತಿಯ ಪ್ರಚಾರ ಮಾಡುವುದು. ಬೇರೆ ಬೇರೆ ಕಾರ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ , ಅನೇಕ ಸಾದನೆಗಳನ್ನು ಮಾಡಿರುವ ಸಾಧಕರ ಬಗ್ಗೆ ನಾಲ್ಕು ಒಳ್ಳೆ ಮಾತುಗಳನ್ನಾಡಿ ಸುತ್ತ ಮುತ್ತಲಿನ ಜನರಿಗೆ ಅವರ ಬಗ್ಗೆ ತಿಳಿಸುವುದು. ಕನ್ನಡ ಸಾಹಿತ್ಯ-ಸಂಗೀತದ  ಬಗ್ಗೆ ನಮ್ಮ ಯುವ ಜನಾಂಗಕ್ಕೆ ಆಸಕ್ತಿ  ಕುಗ್ಗುತ್ತಿರುವ ಈ ಸಂದರ್ಭದಲ್ಲಿ ಮತ್ತೆ ನಾವು ಆ ಆಸಕ್ತಿಯನ್ನು, ಅಭಿರುಚಿಯನ್ನು ಬೆಳೆಸಿಕೊಳ್ಳುವತ್ತ ಕಾರ್ಯಪ್ರವ್ರುತ್ತಾರಾಗಬೇಕು. ಇದೆಲ್ಲಕ್ಕೂ ಮೊದಲು ನಾವು ಮೊದಲು ಕನ್ನಡ ಭಾಷೆಯನ್ನೂ ಸ್ವಚ್ಚವಾಗಿ ,ಅಚ್ಚುಕಟ್ಟಾಗಿ ಮಾತನಾಡುವುದು, ಒಳ್ಳೆ ಒಳ್ಳೆ ಕನ್ನಡ ಪುಸ್ತಕಗಳನ್ನು ಓದುವುದು ನಿಜವಾಗಿಯೂ ಮಾಡಬೇಕಾಗಿರುವ ಮೊದಲ ಕೆಲಸವಾಗಿದೆ. ಕನ್ನಡ ಭಾಷೆಯ ಬಗ್ಗೆ ಒಳ್ಳೆಯ ಭಾವನೆ ,ಸಾಹಿತ್ಯ -ಸಂಗೀತದಲ್ಲಿ ಒಳ್ಳೆಯ ಅಭಿರುಚಿ ನಮ್ಮೆಲರಿಗೂ,ಮುಖ್ಯವಾಗಿ  ಚಿಕ್ಕ ಚಿಕ್ಕ ಮಕ್ಕಳಿಗೆ ಬಂದರೆ ನಿಜವಾಗಿಯೂ ಕನ್ನಡ ರಾಜ್ಯೋತ್ಸವದ ಉದ್ದೇಶ ಸಾಕಾರವಾಗುತ್ತದೆ. ಇದನ್ನು ಸಾರ್ಥಕಗೊಳಿಸುವ ಜವಾಬ್ದಾರಿ ನಮ್ಮೆಲರ ಮೇಲೆ ಇದೆ. ನಾವು ಆ ದಾರಿಯಲ್ಲಿ ಸಾಗಲೇ ಬೇಕಾಗಿದೆ.

 ಸ್ನೇಹಿತರೆ ಮೇಲೆ ಹೇಳಿರುವ ಎಲ್ಲ ಅಂಶಗಳು ಕೇವಲ ನನ್ನ ಭಾವನೆಗಳು ಮತ್ತು ವಯ್ಯಕ್ತಿಕ ಅನಿಸಿಕೆಗಳು ಮಾತ್ರ , ನಾ ಇಲ್ಲಿ ಯಾರ ಕನ್ನಡ ಅಭಿಮಾನ, ಪ್ರೀತಿ  ಮತ್ತು ಬದ್ದತೆಯನ್ನು ಪ್ರಶ್ನಿಸಿಲ್ಲ, ಇವೆಲ್ಲ ನನ್ನ ಆಲೋಚನೆಗಳು ಅಷ್ಟೇ.

ನಿಮಗಾಗಿ
ನಿರಂಜನ್

ಶುಕ್ರವಾರ, ಅಕ್ಟೋಬರ್ 14, 2011

ಅವಳ Guest appearance

                                " ಅವಳ Guest appearance....."
  
ವಿವಾರವನ್ನು ಸಂಪೂರ್ಣವಾಗಿ  ಸವಿದು   ಸೋಮವಾರ ಆಫೀಸ್ ಗೆ ಹೋಗಬೇಕೆಂದರೆ ಬಹುಪಾಲು ನಾರ್ಮಲ್  ಮನಸ್ಸಿನ ಜನರಿಗೆ ಸ್ವಲ್ಪ ಕಷ್ಟದ ಕೆಲಸವೇ ಸರಿ , ಅದೇ ರೀತಿ ಆ ದಿನ ನನ್ನ ಮನಸ್ಸಿಗು  ಏನೋ ಒಂದು ರೀತಿ ಕಸಿವಿಸಿ. ನನಗು ಆ ದಿನ ಏನೋ ಒಂಥರಾ ಸಂಕಟ "ಅಯ್ಯೋ ಆಫೀಸ್ಗೆ ಹೋಗಬೇಕಲಪ್ಪ " ಎಂದು . ಪ್ರತಿ ದಿನದಂತೆ ಬೆಳಿಗ್ಗೆ ಎದ್ದು, ಜಲ್ದಿ-ಜಲ್ದಿ  ರೆಡಿಯಾಗಿ,ಅವಸರವಸರವಾಗಿ ಬಟ್ಟೆಹಾಕಿ, ಏನ್ ಬಿಟ್ಟಿದಿನಿ , ಏನ್  ತಗೊಂಡಿದಿನಿ , ಏನ್ ಮರೆತಿದಿನಿ. ಆಕಡೆ  " ಅಮ್ಮ  ಯಾವಾಗ ಬರ್ತೀಯ , ಎಷ್ಟು ಚಪಾತಿ ಇಡ್ಲಿ , ಒಂದ್ ಬಾಕ್ಸ್ ಸಾಕ ಇನ್ನು ಜಾಸ್ತಿ ಬೇಕಾ " ಎಂಬ ಮಾತುಗಳಿಗೆ ತಾಳ್ಮೆಇಲ್ಲದ ಸಣ್ಣ -ಸಣ್ಣ ಉತ್ತರಗಳನ್ನು  ಕೊಡುತ್ತ ( ನಾ ಯಾವತ್ತು ಸಣ್ಣ ಉತ್ತರಗಳನ್ನು ಕೊಟ್ಟವನೇ ಅಲ್ಲ ), ಅಂತು ಇಂತೂ ರೆಡಿ ಆಗಿ "ಅಮ್ಮ ನಾ ರೆಡಿ" ಅಂತ ಹೇಳಿದೆ.ಅದೇ ಸಮಯಕ್ಕೆ ಜೀವ ಒಂದ್ ಕ್ಷಣ ನಿಂತಂತೆ  ಆಯಿತು  "ನಾ ಪ್ಯಾಂಟ್ ಜಿಪ್ ಹಾಕೊಂಡ್ನ ಅಥವಾ  ಇಲ್ವಾ  ಅಂತ" , ತತ್ಕ್ಷಣ ನೋಡಿದಾಗ ಎಲ್ಲವು ಸರಿಯಾಗಿಯೇ ಇತ್ತು , ಆದರು  ಈ ಹಾಳಾದ್  ಹೊರಡುವ ತರಾತುರಿಯಲ್ಲಿ ಅಪರೂಪಕ್ಕೆ ಅಲ್ಲ ಅಲ್ಲ ಸಾಮಾನ್ಯವಾಗಿ  ಅಗ್ಗಿಂದಾಗಿ ಹೀಗೂ ಆಗುವುದು ಉಂಟು. ಅದೇ ರೀತಿ ಏನನ್ನಾದರೂ ಮರೆತಿದ್ದರು ಸಹ  ಎಲ್ಲ ಸರಿಯಾಗಿದೆ, ಏನು ಮರೆತಿಲ್ಲ, ಎಲ್ಲ ತಗೊಂಡಿದಿನಿ  ಅಂದ್ಕೊಂಡು ಮನೆ ಬಿಡುವುದು ನನ್ನ ದೈನಂದಿನ ಕಾರ್ಯಕ್ರಮ. 



        ಆ ದಿನ ನಾ ಮಲ್ಲೇಶ್ವರಂಗೆ ಹೋಗಿ ಅಲ್ಲಿಂದ ಆಫೀಸ್ ಕ್ಯಾಬ್ ಕ್ಯಾಚ್ ಹಾಕಬೇಕಿತ್ತು, ಅದಕ್ಕಾಗಿ ನಾ ವಿದ್ಯಾರಣ್ಯಪುರದಿಂದ ನಮ್ಮ ಪ್ರೀತಿಯ, ಸದಾ ಎಷ್ಟೊತ್ತಿಗೆ ಬರುತ್ತೋ ಅಂತ ಸಸ್ಪೆನ್ಸ್ ಅಲ್ಲಿ ಇಡುವ,ಹತ್ತಿದಮೇಲೆ  ಯಾವಾಗಲು ಥ್ರಿಲಿಂಗ್ ಎಫೆಕ್ಟ್ ಕೊಡುವ ನಮ್ಮ BMTC  ಬಸ್  ಹತ್ತಿದೆ . ನಮ್ಮ ವಿದ್ಯಾರಣ್ಯಪುರದ ಬಸ್ ಗಳು ನಿತ್ಯ ಹರಿದ್ವರ್ಣ ಕಾಡುಗಳು ಹೇಗೆ ಸದಾ ಹಸಿರಾಗುರುತ್ತವೋ ಹಾಗೆಯೇ  ಸದಾ ಸ್ವಲ್ಪ ವರ್ಣರಂಜಿತವಾಗಿರುತ್ತವೆ( COLORFUL ) .ಅದರಲ್ಲೂ ಬೆಳ್ಳ ಬೆಳಗ್ಗೆ ಅಂತು ನೋಡಲೆರೆಡು ಕಣ್ಣು ಸಾಲದು. ಆದರೆ ಈ ದಿನ  ಯಾಕೋ ಬಸ್ ಬಿಕೋ ಅನ್ನುತಿದೆ , ಬಣ ಬಣ ಎಂದು ಖಾಲಿ ಬಿಟ್ಟ ಹಳೆ ಮನೆ ತರ ಖಾಲಿ-ಖಾಲಿಯಾಗಿ ಕಾಣುತ್ತಿದೆ. ಬಸ್ಸಿನ ತುಂಬಾ ಬರಿ ಬೈತಲೆಗಳು :). ಮುಕ್ಕಾಲು ಬಾಗ ಬಸ್ಸಿನ ಸೀಟ್ ಗಳು " ಯಾರಾದರು ಬರಲಿ, ಬಂದು ನಮ್ಮನ್ನು ಅಲಂಕರಿಸಿ ನಮ್ಮನ್ನು ಕ್ರುಥಾರ್ತರನ್ನಾಗಿಸಲಿ ಎಂದು ಹಾತೊರೆಯುತ್ತಿವೆ ". ಅದೇ ರೀತಿ ನನಗು ಯಾಕಪ್ಪ ಈ ದಿನ ಹೀಗಿದೆ ??   ಅನ್ನಿಸಿತು.
         ಕುಲು-ಕುಲು  ನಗು ಇಲ್ಲ, ಪಿಸು-ಪಿಸು ಮಾತುಗಳಿಲ್ಲ, ಪಾಪ ಸದಾ ತನಗೆ ಸಂಗೀತದಂತೆ ಕೇಳುತಿದ್ದ  ಬಳೆ ಸದ್ದುಗಳೊಂತು  ಈ ದಿನ ನಮ್ಮ ಡ್ರೈವರ್ ಸಾಹೇಬರ ಕಿವಿಗೆ ಬೀಳುತ್ತಲೇ ಇಲ್ಲ, ಪಾಪ ಇನ್ನೆಲ್ಲಿ ಅವರಿಗೆ  ಡ್ರೈವಿಂಗ್ ಫೋರ್ಸ್ ಇರುತ್ತೆ ಡ್ರೈವ್ ಮಾಡಲು, ಆಟೋ, ಸೈಕಲ್ಲುಗಳು  ನಮ್ಮ ಬಸ್ ಅನ್ನು ಹಿಂದಿಕ್ಕಿ ಹೋಗುತ್ತಿವೆ , ನಮ್ಮ ಬಸ್ ಮಾತ್ರ  ಆಮೆ ವೇಗದಲ್ಲಿ   ತೆವಳುತ್ತ ಸಾಗಿದಂತೆ ಕಾಣುತ್ತಿತ್ತು . ಯಾಕಪ್ಪಾ ಈ ಬಸ್  ಹತ್ತಿದೆ ಅನ್ನಿಸ ತೊಡಗಿತು. ಇತ್ತಕಡೆ ನಮ್ಮ  ಕಂಡಕ್ಟರ್ ಮಹಾಶಯರು   ಮುಂದೆ ಹೋಗಿದ್ದ ಮತ್ತೊಂದು ಬಸ್ಸನ್ನು ಮನಸೋ ಇಚ್ಛೆ ಶಪಿಸುತ್ತ ಇದ್ದಾರೆ. " ಎಲ್ಲರನ್ನೂ ತುಂಬಿಸಿಕೊಂಡು ಹೋಗಿದ್ದಾನೆ, ಒಬ್ಬರು ನಮ್ಮ ಬಸ್ ಹತ್ತುವರಿಲ್ಲ, ಹತ್ತಿದವರೆಲ್ಲ ಪಾಸ್-ಪಾಸ್ ಅಂತ ಹೇಳ್ತಾರೆ"  ಎಂದು ಗೊಣಗುತ್ತಿದ್ದ. ಸದಾ ಮಲ್ಲೇಶ್ವರಂನ ಮಹಿಳಾ-ಮಣಿಗಳ  ಕಾಲೇಜುಗಳಿಗೆ  ಹೋಗುತ್ತಿದ್ದ ಹೆಣ್ಣುಮಕ್ಕಳನ್ನು ಪ್ರೀತಿಯಿಂದ, ನಗು-ನಗುತ್ತಾ, ಅವರಾಡುವ  ಪಿಸುಮಾತುಗಳನ್ನಲಿಸುತ್ತ , ಅವರನ್ನು ನಮ್ಮವರೆಂದೇ ತಿಳಿದು ಕರೆದೋಯುತ್ತಿದ್ದ ಅವರಿಬ್ಬರಿಗೆ , ಇಂದು ಯಾಕೋ ಅವರಿಲ್ಲದೆ  ತುಂಬಾ ಬೇಜಾರಿತ್ತು,ಮುಂದೆ ಹೋದ ಬಸ್ಸಿಗೆ ಪದೇ-ಪದೇ  ಇಡೀ ಶಾಪ ಹಾಕುತ್ತಾ, ಹೃದಯಕ್ಕಾದ ಆ  ನೋವನ್ನು, ಕರುಳಿಗಾದ ಕೆಟ್ಟ  ಸಂಕಟವನ್ನು  ಅವರು ತಮ್ಮ ಕೆಲಸದಲ್ಲಿ  ವ್ಯಕ್ತ ಪಡಿಸುತ್ತಾ ಇದ್ದರು. ಇದೆಲ್ಲದರ ನಡುವೆ ತೆವಳುತ್ತಿರುವ ಈ ಬಸ್, " ನನ್ನನ್ನು ಮಲ್ಲೇಶ್ವರಂಗೆ  ತಲಿಪಿಸುತ್ತೋ  ಅಥವಾ ಇಲ್ಲವೋ ??  ಲೇಟ್ ಆಗುತ್ತೋ ??? ಆಫೀಸ್ ಕ್ಯಾಬ್ ಎಲ್ಲಿ ಮಿಸ್ ಆಗುತ್ತೋ ?? " ಎನ್ನುವ ಪ್ರಶ್ನೆಗಳ ಜೊತೆಗೆ  ಸ್ವಲ್ಪ ಭಯ ಕೂಡ ಕಾಡತೊಡಗಿತು.
                ಅಷ್ಟೊತ್ತಿಗೆ, ನಮ್ಮ ಬಸ್  ವೇಗಕ್ಕೆ ತಾನೇ  ಸೋತು,BEL ವೃತ್ತವೆ ತಲೆಕೆಟ್ಟು ನಮ್ಮ ಕಡೆ ಓಡಿ-ಓಡಿ ಬಂದ ಹಾಗೆ ಬಾಸವಾಯಿತು ನನಗೆ, ಅಲ್ಲೂ ಅದೇ ... ಬಸ್ ಹತ್ತುವರಿಲ್ಲ , ಕಂಡಕ್ಟರ್ ಮತ್ತೆ ಡ್ರೈವರ್ ಗೋಳು ಕೇಳುವರಿಲ್ಲ, ಜೊತೆಗೆ ನಮ್ಮ ಬಸ್ ಹತ್ತಿದ ಕೆಲವರು ನಮ್ಮ ಕಂಡಕ್ಟರ್ ತಲೆ ತಿನ್ನೋಕೆ ಶುರು ಮಾಡಿದರು. ಅವರು ತಮಿಳು,  ಇವ ತೇಟ್ ಉತ್ತರ ಕರ್ನಾಟಕ, ಸಕತ್ತಾಗಿ ಇತ್ತು ಅವರ ಸಂಭಾಷಣೆ , ಸ್ವಲ್ಪ ವಾತಾವರಣೆ ತಿಳಿಗೊಂಡ ಹಾಗೆ ಅನ್ನಿಸಿತು  ಅವರ ಸಣ್ಣ  ವಾಕ್ ಸಮರದ  ನಂತರ. ಹಿಡಿದ ಜಿಡ್ಡು  ಬಿಟಂತ್ತಾಗಿತು ನಮ್ಮ ಬಸ್ಸಿಗೆ ಆ ಕ್ಷಣ . ಅದೇ ವೇಗದಲ್ಲಿ  ಸ್ವಲ್ಪ ಮುಂದೆ ಸಾಗಿತು,ಕುವೆಂಪು ವೃತ್ತದ ಸಿಗ್ನಲ್ ಕೂಡ ಹಾರಿಸಿದ ನಮ್ಮ ಡ್ರೈವರ್ ದೊಡ್ಡ ಮನಸ್ಸು ಮಾಡಿ. ಬಸ್ ನಿಲ್ದಾಣ ಕೂಡ ಬಂದೆ ಬಿಟ್ಟಿತು, ಯಾರೊಬ್ಬರು ಬಸ್ಸನ್ನೆರುವರಿಲ್ಲ , ಅಷ್ಟರಲ್ಲೇ ಆಕಡೆ ಅಂದರೆ  ಹೆಬ್ಬಾಳ   ಮಾರ್ಗವಾಗಿ ಜೋರಾಗಿ ಬಂದ ಕಡು ಕಪ್ಪು ಬಣ್ಣದ SANTRO ಕಾರು, ಸುಸ್ತಾಗಿ ನಿಂತಿದ್ದ ನಮ್ಮ ಬಸ್ಸಿನ ಪಕ್ಕಕ್ಕೆ  ಬಂದು ನಿಂತಿತು. ಅದರಿಂದ ಇಳಿದ ಒಬ್ಬ ಬಿಳಿ ಅಂಕಲ್, ಸರಿ ಸುಮಾರು 45-50 ವರುಷವಿರಬಹುದು, ಇನ್ನೇನು  ತೆವಳಲು ಶುರು ಮಾಡಿದ್ದ ನಮ್ಮ  ಬಸ್ಸನ್ನು , ವೇಗವಾಗಿ ಹೊಡಿಬಂದು ಸೈಡ್ ಹಾಕಿ,  ಡ್ರೈವರ್ ಗೆ  ಸ್ವಲ್ಪ ನಿಲ್ಲಿಸಲು ಹೇಳಿ, " ಮೆಜೆಸ್ಟಿಕ್ ಹೋಗ್ತದ ??? " ಅಂತ ಕೇಳಿದ, ಅದಕ್ಕೆ ನಮ್ಮ ಡ್ರೈವರ್ ಸಮಾದಾನದಿಂದ "ಹೋಗುತ್ತೆ ಅಂತ" ಎಂದು ತಲೆ ಆಡಿಸಿದ, ತಕ್ಷಣ ಆತ ತನ್ನ ಕಾರಿನ ಕಡೆಗೆ ಕೈ ಮಾಡಿ ಯಾರನ್ನೋ ಕರೆಯ ತೊಡಗಿದ . ಬಸ್ಸಿನಲ್ಲಿದ್ದವರಿಗೆಲ್ಲ ಒಂದು ಕ್ಷಣ ಕೋಪ, ಆತ  ಸಿಕ್ಕರೆ ಹೊಡೆಯುವಷ್ಟು ರೋಷ ಬಂದಿತ್ತೆನಿಸಿತು,  ಎಲ್ಲರೂ " ಛೇ ಛೇ , ಎಲ್ಲೆಲ್ಲಿ ಬೇಕೋ ಅಲ್ಲಲ್ಲಿ , ಯಾವನಿವ " ಅನ್ನ  ತೊಡಗಿದರು. ಅಷ್ಟೊತ್ತಿಗೆ ಅಲ್ಲೇ ನಿಂತಿದ್ದ ಆ  ಕಾರಿನಿಂದ ಸರ ಸರ ಇಳಿದು ಬಸ್ ಕಡೆ ಓಡಿ  ಬಂದ ಆ ಹುಡುಗಿಯನ್ನು ನೋಡಿ ಎಲ್ಲರೂ ತೆಪ್ಪಾಗಾದರೂ, ಅಷ್ಟೇ ಅಲ್ಲ ಮುಖಗಳು ಹಾಗೆ  ಹರಳಿದವು ಹೂವುಗಳ ರೀತಿ , ನನ್ನ ಊಹೆಯ ಪ್ರಕಾರ ಅವಳು ಆತನ ಮಗಳು, ಅವಳಿಗೆ ಸರಿ ಸುಮಾರು 21 ರಿಂದ 23 ವಯಸ್ಸಿರಬಹುದು. ಓಡಿ ಬಂದು ಒಂದೇ ಉಸಿರಿನಲಿ ಬಸ್ ಏರಿದ ಅವಳು ಆ ಕ್ಷಣವೇ ಎಲ್ಲರ ಕಣ್ಣುಗಳಿಗೆ ಆಹಾರವಾದಳು. ಉಸಿರಾಡಲು ಕಷ್ಟವಾಗಿದ್ದ ರೋಗಿಗೆ ಕೃತಕ ಆಮ್ಲಜನಕ ನೀಡಿದಂತೆ ಆಗಿತ್ತು ನಮ್ಮ ಬಸ್ಸಿಗೆ ಅವಳು ಹೇರಿದ್ದು, ಅವಳಪ್ಪ "ಮೆಜೆಸ್ಟಿಕ್ ಅಲ್ಲಿ ಉಷಾರಾಗಿ ಇಳಿ , ಅಲ್ಲಿಂದ ಫೋನ್ ಮಾಡು, ಬ್ಯಾಗು ಉಷಾರು "  ಅಂತೆಲ್ಲಾ ಕೂಗಿದ್ದು ಎಲ್ಲೋ ದೂರದಲ್ಲಿ ಬ್ಯಾಕ್ ಗ್ರೌಂಡ್  ಡೈಯಲಾಗ್  ಹಾಗೆ ಕೇಳಿಸಿತು ಎಲ್ಲರಿಗೂ, ಯಾಕೆ ಅಂದ್ರೆ ಎಲ್ಲರ ಗಮನ, ನೋಟ ಅವಳ ಮೇಲೆಯೇ ಇತ್ತು, ಮರುಭೂಮಿಯ ಒಯಾಸಿಸ್ ತಾರಾ ಆಗಿದ್ದಳ್ಲೂ ನಮಗೆ ಆ ಬಸ್ಸಿನಲ್ಲಿ ಅವಳು. ಆಕಾಶ ನೀಲಿ ಬಣ್ಣದ TOP, ತೊಡೆ ಭಾಗದಲ್ಲಿ ಮಾತ್ರ ಸ್ವಲ್ಪ ಬಿಳಿ ಶೇಡ್ ಇದ್ದ ನೀಲಿ ಬಣ್ಣದ ಜೀನ್ಸ್ ಪ್ಯಾಂಟು ತೊಟ್ಟಿದ್ದಳು . ಆ ಬಟ್ಟೆಗಳು ಅವಳನ್ನು ಅವಳ ಚರ್ಮದಂತೆಯೇ ಅವಳನ್ನು ಗಟ್ಟಿಯಾಗಿ ಅಂಟಿದ್ದವು , ದೇಹಕ್ಕೆ ಕನ್ನಡಿಯೇ ಎಂಬಂತೆ ಆ ಬಟ್ಟೆಗಳು ಅವಳ ಸೌಂದರ್ಯವನ್ನು ನಮಗೆ ನೋಡಿ ನೋಡಿ ಎಂದು ತೋರಿಸುತ್ತ ಇದ್ದವು. ಎಡಗೈಯಲ್ಲಿ ಒಂದು ಸಣ್ಣ ವೆನೆಟಿ  ಬ್ಯಾಗು, ಬಲಗೈಯಲ್ಲೊಂದು ಪರ್ಸು ,ಪೆನ್ನು, ಹೆಗಲಿಗೊಂದು ಬ್ಯಾಗು, ಪದೇ ಪದೇ ಅದೇ ಬಲಗೈಯಿಂದ ಮುಖಕ್ಕೆ ಆಗಾಗ ಮುತ್ತಿಡುತ್ತಿದ್ದ  ಅವಳ ಮುಂಗೂದಲುಗಳಿಗೆ  " ಈಗ ಬೇಡ ಬೇಡ " ಅಂತ ಇಂದಕ್ಕೆ ಸರಿಸುತ್ತಾ ಇದ್ದಳು. ಎಲ್ಲರ ನೋಟ ಅವಳ ಕಡೆ, ಆಗಿಂದ ಅವಳಿಗಾಗಿಯೇ  ಕಾಯುತ್ತಿದ್ದ ಅನಾಥವಾಗಿದ್ದ  ಆ ಸೀಟ್ ನ್ನು ಅವಳು ಇನ್ನು  ಅಲಂಕರಿಸಿಲ್ಲ, ಬಸ್ ಸೀಟ್ ಗಳು ಕೂಡ ಅಷ್ಟೊತ್ತಿಗೆ ಅವಳಿಗೆ ಸೋತು ಅವಳು ಇಲ್ಲೇ ಕೂರಲಿ ಅಂತ ಪೈಪೋಟಿ ಮಾಡುತ್ತಿದ್ದವು,  ಜಾಗಗಳು ಖಾಲಿ ಇದ್ದರು ಅವಳು ಕೂರುವ ಲಕ್ಷಣ ತೋರುತ್ತಿಲ್ಲ,  ಅವಳಪ್ಪಾ ಮೆಜೆಸ್ಟಿಕ್ ಗೆ ಹೋಗುತ್ತಾ  ??  ಮೆಜೆಸ್ಟಿಕ್ ಅಲ್ಲಿ ಹುಷಾರಾಗಿ ಇಳಿ ,, ಅಂತೆಲ್ಲಾ ಹೇಳಿದ್ದ  ಕಾರಣ, ಅವಳು ಮೆಜೆಸ್ಟಿಕ್ ಗೆ ಬರ್ತಾಳೆ ಅಂತ ಖಾತ್ರಿ ಪಡಿಸಿಕೊಂಡಿದ್ರೂ ನಮ್ಮ ಡ್ರೈವರ್ ಮತ್ತು ಕಂಡಕ್ಟರ್ ಮಹಾಶಯರು. ಅದರಂತೆ ನಮ್ಮ ಕಂಡಕ್ಟರ್ ಒಂದು ಹೆಜ್ಜೆ ಮುಂದೆ ಹೋಗಿ ಅವಳಿಗೆ ಮೆಜೆಸ್ಟಿಕ್ ಟಿಕೆಟ್ ಕೂಡ ಹರಿದು ಕೈಲಿ ಕೊಟ್ಟ ಅವಳನ್ನು ಏನು ಕೇಳದೇ, " ಟಿಕೆಟ್ ಇಟ್ಕೋಲಿ ಆಮೇಲೆ ದುಡ್ಡು ಕೊಡಿ"  ಎಂದು ತನ್ನ ಉದ್ಹಾರತೆಯನ್ನು  ಮೆರೆದು, ಬರೊಲೋಲ್ಲದ ಮನಸ್ಸಿನಿಂದ  ಬಸ್ಸಿನ ಹಿಂಬಾಗಕ್ಕೆ ಬರ  ತೊಡಗಿದರು .

               ಅಲ್ಲಿಯವರೆಗೂ ಹೆಂಡತಿಯನ್ನು ತವರಿಗೆ ಕಳುಹಿಸಿದ ಗಂಡನ ಮುಖದಂತಿದ್ದ ನಮ್ಮ ಡ್ರೈವರ್ ಸಾಹೇಬ್ರು ಮುಖ ಈಗ ಚೇತನಾಯುಕ್ತವಾಗಿ, ಮುಂದೆ ನೋಡಿಕೊಂಡು ಬುಸ್ ಹೋಡಿಸ ಬೇಕೆಂದು ಮರೆತಂತೆ ಕಾಣತೊಡಗಿತು, ಕ್ಷಣಾಕೊಮ್ಮೆ ಹಿಂದೆ ಹಿಂದೆ ನೋಡುತ್ತಾ ನನಗೆ ಯಾಕೋ ಸುಸ್ಪೆನ್ಸ್ ,ಥ್ರಿಲರ್ ಜೊತೆಗೆ ಹಾರಾರ್ ಶೋ ಕೂಡ ತೋರಿಸಲು ಸಜ್ಜದಂತ್ತಿತ್ತು ಅವರ ಡ್ರೈವಿಂಗ್  ಸ್ಟೈಲ್. ನನಗೆ ಯಾಕೋ ಸ್ವಲ್ಪ ಇದೆಲ್ಲ ಜಾಸ್ತಿ ಆಯಿತು ಅನ್ನಿಸ ತೊಡಗಿತು. ಅವಳು ಸೌಂದರ್ಯವು  ಕೂಡ ಹಾಗೆಯೇ ಇತ್ತು, ನೋಡಿದರೆ ಹಾಗೆ ತಿರು  ತಿರುಗಿ  ನೋಡುತ್ತಲೇ ಇರಬೇಕು ಅನ್ನುವಹಾಗೆ.  ಸುಮ್ಮನಿರಲು ಮನುಷ್ಯ ಅಥವಾ ರಸಿಕನಿಗೆ  ಸಾದ್ಯವೇ  ಇರುತ್ತಿರಲಿಲ್ಲ. ಎಂತವರಿಗೂ ಅವಳ ಆ ಚಂದವನ್ನು ತನ್ನ ಹೃದಯದಲ್ಲಿ ಬಚ್ಚಿಟ್ಟು ಕೊಳ್ಳಬೇಕು ಎಂದೆನಿಸುತ್ತಿತ್ತು. ಮತ್ತೆ  ಮತ್ತೆ   ನೋಡುತ್ತಲೇ ಇರಬೇಕು, ಅವಳು ಬಂದು ನನ್ನ ಪಕ್ಕ ಕೂರಲಿ , ನನ್ನೊಡನೆ ಒಮ್ಮೆ ಅವಳು ಮಾತಾಡಲಿ, ನನ್ನ ಹಾಗೆ ಅವಳು ಕಣ್ಣು ಮಿಟುಕಿಸದೆ ನೋಡುತ್ತಲೇ ಇರಲಿ  ಅನ್ನೋ ಹಾಗಿದವು ಅವಳ ಆ ಎರೆಡು ಸ್ವಚ್ಚ ಕಣ್ಣುಗಳು , ಅವುಗಳ ಮೇಲೆ ಕಾಮನ ಬಿಲ್ಲಿನಂತಿದ್ದ  ಅವಳ ಕಣ್ಣುಬ್ಬುಗಳು, ಕಪ್ಪು ಕಾಡಿಗೆಯಿಂದ ನಯವಾಗಿ ತೀಡಿದ್ದ   ಆ  ಕಣ್ ರೆಪ್ಪೆಗಳು, ಅವಳ ಅಂದವನ್ನು ಮತ್ತೊಷ್ಟು ಜಗ ಜಾಹೀರಗೊಳಿಸುತ್ತಿದ್ದವು . ಇದೆಲ್ಲದರ ಜೊತೆಗೆ ಅವಳ ಆ ಕಣ್ಣುಗಳು ನಮ್ಮನ್ನೇ ನೋಡುತ್ತಾ ನಮಗೆ ಏನೋ ಒಂದು  ಸಂದೇಶ ನೀಡುತ್ತ " ನೋಡೋ ಆಮೇಲೆ ನಾ ಹಿಳಿದು ಹೋಗ್ತೀನಿ , ಈಗಲೇ ಚನ್ನಾಗಿ ನೋಡಿಬಿಡು " ಅನ್ನೋ ಹಾಗೆ ನಮ್ಮನ್ನು ಆಕರ್ಷಿಸುತ್ತಾ  ಇದ್ದವು. ಎಲ್ಲರ  ಚಿತ್ತ, ನೋಟ , ಗಮನ ಎಲ್ಲ ಅವಳ ಕಡೆಯೇ , ಇಬ್ಬರು ಮಲೆಯಾಳಿ  ಹುಡುಗರಂತೂ  ಅವಳನ್ನೇ  ಕಣ್ಣ ಮುಚ್ಚದೆ ಗುರಾಯಿಸುತ್ತಿದ್ದ  ರೀತಿ  ಹೇಗಿತ್ತೆಂದರೆ , " ಅವರ ಕಣ್ಣು ಗುಡ್ಡೆಗಳು ಕಣ್ನಿಂದ ಎಲ್ಲಿ ಬಿದ್ದು ಬಿಡುತ್ತವೋ, ನನಗೆ ಎಲ್ಲಿ ನಾನೇ ಅವನ್ನ ಕ್ಯಾಚ್ ಹಾಕ್ತಿನೋ ಆ ಎರೆಡು ಜೊತೆ ಕಣ್ಣುಗಳನ್ನ"   ಅಂತ ಅನ್ನಿಸುತ್ತಿತ್ತು. ನನ್ನ ಊಹೆಯ ಪ್ರಕಾರ ಆ ಹುಡುಗರು ರಾಮಯ್ಯ ಹಾಸ್ಪಿಟಲ್ ನರಸಣ್ಣಗಳಿರಬೇಕು.  ಹಿರಿಯರು ಕಿರಿಯರು ಬೇದವಿಲ್ಲದೇ ಅವಳನ್ನೇ ಬಾಯೀ ತೆಗೆದು ನೋಡುತ್ತಾ ಏನೋ ಒಂದು ಹೇಳಲಾಗದ  ಭಾವನೆಯಲ್ಲಿ ತೇಲುತ್ತಿದ್ದರು. ನನಗು ಕೂಡ ಮಲ್ಲೇಶ್ವರಂ, ಆಫೀಸು , ಆಫೀಸ್ ಕ್ಯಾಬ್ ಎಲ್ಲ ಮರೆತಿತ್ತು ಆ 5 ನಿಮಿಷಗಳು . ಅವಳು ಇನ್ನೂ ಕೂತಿರಲಿಲ್ಲ, ಅವಳು ನಾ ಕೂರುತ್ತೇನೆ ಅಂದಿದ್ದರೆ ಇಡೀ ಬಸ್ ಪ್ರಯಾಣಿಕರೆಲ್ಲಾ ತಮ್ಮ ಜಾಗ ಬಿಟ್ಟು ಕೊಡಲು ಸಿದ್ದರೆನೋ   ಅನ್ನುವಂತಿತ್ತು ಆ ವಾತಾವರಣ. ಅಷ್ಟರಲ್ಲಿ ಅವಳು ಮೊದಲೇ ನಿಧಾನವಾಗಿ, ಆಮೆಗತಿಯಲ್ಲಿದ್ದ  ನಮ್ಮ  ಬಸ್ಸನ್ನ  ನಿಲ್ಲಿಸಲು ಚಿಕ್ಕ ಮಗುವಿನಂತೆ " ನಿಲ್ಸಿ ನಿಲ್ಸಿ , ಸ್ಟಾಪ್ ಸ್ಟಾಪ್ " ಅಂತ ಹೇಳಿದಳು . ಪಾಪ  ಡ್ರೈವರ್  ಆ  ನಿಲ್ದಾಣದಲ್ಲಿ ಬಸ್ ನಿಲ್ಲಿಸುವುದೇ ಮರೆತಿದ್ದ, ಯಾವುದೋ  ಲೋಕದಲ್ಲಿ ಬುಸ್ ಚಲಾಯಿಸುತ್ತಾ ಅವನಿಗೆ ಅವಳ " ಸ್ಟಾಪ್ ಸ್ಟಾಪ್ " ಎನ್ನೋ ಮಾತುಗಳು ತತ್  ಕ್ಷಣ ನ್ಯೂ BEL ರೋಡಿಗೆ ಬರುವಂತೆ ಮಾಡಿತು ಅಂತ ಅನಿಸುತ್ತೆ , ಯಾಕೋ ಗರ ಬಡಿದವಂತೆ  ಬಸ್ ನಿಲ್ಲಿಸಿಯೇ ಬಿಟ್ಟನು.ಯಾಕೋ ಎಲ್ಲರ ಮುಖಗಳು ಸಪ್ಪೆಯಾದವು, ಅವಳು ಗೊತ್ತಿಲ್ಲದೇ ಅವಳ ಬಳಿಗೆ ಹೋಗಿ ನಿಂತಿದ್ದ ಕಂಡಕ್ಟರ್ ಗೆ  ಹತ್ತಿದ್ದ 5 ನಿಮಿಷಕ್ಕೆ 13 ರು ಕೊಟ್ಟು,  ಮುಂದಿನ ನಿಲ್ದಾಣದಲ್ಲೇ ಇಳಿದಳು. ಎಲ್ಲರಿಗು ಅಯ್ಯೋ ಅವಳು ಹಿಳಿದೆ  ಬಿಟ್ಟಳಲ್ಲ, ಮುಂದೆ ಹೇಗೆ ಅನ್ನುವಷ್ಟು ಒಂತರ ಆಯಿತು. ನೋಡು ನೋಡುತ್ತಲೇ  ತನ್ನ ಬಸ್ ಪ್ರಯಾಣವನ್ನು ಅಲ್ಲಿಯೇ ಮೊಟಕುಗೊಳಿಸಿ, ನಿಧಾನವಾಗಿ ಅಲ್ಲೇ ಕಾಯುತ್ತನಿಂತಿದ್ದ  ಒಬ್ಬ ಹುಡುಗನ ಬೈಕ್ ಹೇರಿ ನೋಡು ನೋಡುತ್ತಿದ್ದಂತೆಯೇ ಅವನೊದಿಂಗೆ ಹೋಗಿಯೇ ಬಿಟ್ಟಳು. ಎಲ್ಲರಿಗೂ ಬೇಜಾರ್ ಆದಂತೆ ನನಗು ಆಯಿತು, " ಅಯ್ಯೋ ಹೋಗೆ ಬಿಟ್ಟಳಲ್ಲ " ಅಂತ ಅನಿಸಿತು, ನಮ್ಮ ಡ್ರೈವರ್ ಮತ್ತು ಕಂಡಕ್ಟರ್  ಮತ್ತೆ ಹೆಂಡತಿಯನ್ನು ತವರಿಗೆ ಕಳುಹಿಸಿದ ಮುಖ ಬಾವನೆಯೊಂದಿಗೆ ಸುಮ್ಮನಾದರು. ನನಗೆ ಅದನ್ನೆಲ್ಲ ನೋಡಿದ ಮೇಲೆ ಕಾಡಿದ ಪ್ರಶ್ನೆಗಳು , " ಅವ ಯಾರು ??? ಅವಳಪ್ಪ ಮೆಜೆಸ್ಟಿಕ್ ಅಲ್ಲಿ ಇಳಿ ಅಂದರು ಅವಳು ಇಲ್ಲೇ ಯಾಕೆ ಇಳಿದಳು ? ಅವನೇನು ಅವಳ ಸ್ನೇಹಿತನ ಅಥವಾ ಮತ್ತೆ ಯಾರೋ ??? ಇನ್ನೊದು ಮುಖ್ಯವಾದ ಪ್ರಶ್ನೆ ಅಂದರೆ ಅವಳು ಅವನೊಡನೆ ಕೂತಾಗ ಅವಳ ಆ ಕಪ್ಪು ಬ್ಯಾಗು ಅವರಿಬ್ಬರ ನುಡುವೆ ಇತ್ತ ?ಅತವ ಇನ್ನೊಬ್ಬರಿಗೆ ಬೈಕಿನಲ್ಲಿ ಜಾಗವಾಗುವಂತೆ ಅಂಟಿಕೊಂಡು ಕೂತಿದ್ದರ ಅಂತ  ? :) ". ಅಷ್ಟೊತ್ತಿಗೆ ಬೇಸಿಗೆಯಲ್ಲೊಮ್ಮೆ  ಹನಿ ಮಳೆ ಬಂದು ಬಿಟ್ಟಹಾಗೆ ಹಾಗಿತ್ತು ಬಸ್ಸಿನಲ್ಲಿ. ಮತ್ತೆ ಅದೇ ಪ್ರಯಾಣ , ಅದೇ ಜನಗಳು, ಅದೇ ಆಮೆ ವೇಗ , ಅದೇ ಚಿಂತೆಗಳೊಂದಿಗೆ ಸಾಗಿತು  ನಮ್ಮ  ಪ್ರಯಾಣ ಮತ್ತು ನಮ್ಮ ಬಸ್.  ನನ್ನ ಆ ದಿನದ ಪ್ರಯಾಣದಲ್ಲಿ "ಅವಳ ಆ guest appearance.. " ಒಂಥರಾ  ಮಜಾ ನೀಡುವುದರ ಜೊತೆಗೆ ಅಷ್ಟೇ ಬೇಜಾರು ಮಾಡಿತು ಅವಳು ಇಳಿದಿ ಹೋದದ್ದು ...........

ನಿಮಗಾಗಿ 
ನಿರಂಜನ್      



           

ಭಾನುವಾರ, ಆಗಸ್ಟ್ 21, 2011

Issue is bigger then the people

                                  ಭ್ರಷ್ಟಾಚಾರ ಹೋರಾಟದ ಹಾದಿ ತಪ್ಪಿಸದಿರಿ ......

ಸ್ನೇಹಿತರೆ ದೇಶದಲ್ಲೆಲ್ಲ ಭ್ರಷ್ಟಾಚಾರದ ವಿರುದ್ದ ಜನತೆಯಲ್ಲಿ ಜಾಗೃತಿ ಮೂಡುತ್ತಿದೆ, ಅದನ್ನು ಬೇರು ಸಹಿತ ಕಿತ್ತೊಸೆಯಲು ಸಾದ್ಯವಾಗದಿದ್ದರು ಅದನ್ನು ಸಾಕಷ್ಟು ಕಡಿಮೆ ಮಾಡಲು ಸಿಕ್ಕಿರುವ ಕಡೆಯ ಅವಕಾಶ ಇದು ಎಂದು ಇಡೀ ಭಾರತವೇ ನಂಬಿದೆ, ಭ್ರಷ್ಟಾಚಾರದ ವಿರುದ್ದದ ಈ ಸಮರ  ನಿಜವಾಗಿಯೂ ಒಂದು ಒಳ್ಳೆಯ ಬೆಳವಣಿಗೆ. ಸಾಕಷ್ಟು ಜನರು ಇದರಲ್ಲಿ ಅವರದೇ ಆದ ರೀತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ನಿಜಕ್ಕೂ ನಾವೆಲ್ಲರೂ ಭ್ರಷ್ಟಾಚಾರದ ವಿರುದ್ದ ಎತ್ತಿರುವ ಈ ಕೂಗು ನಮ್ಮ ಸರಕಾರಕ್ಕೆ ಒಂದಲ್ಲ ಒಂದು ದಿನ ಮುಟ್ಟುತ್ತದೆ ಎಂಬ ನಂಬಿಕೆ ನಮಗಿದೆ, ನಮ್ಮ ಈ ಕೂಗನ್ನು ಸರಕಾರಕ್ಕೆ ಮುಟ್ಟಿಸಲೇ ಬೇಕು ಎಂದು ಪಣ ತೊಟ್ಟಿರುವ   ನಮ್ಮ ಅನೇಕ ಬ್ರಷ್ಟಾಚಾರ ವಿರೋಧಿ ನಾಯಕರಲ್ಲಿ  ಅಣ್ಣ ಹಜಾರೆ  ಯವರು ಹಿರಿಯರು ಮತ್ತು ಮೊದಲಿಗರು.ಇತ್ತೀಚಿನ ದಿನಗಳಲ್ಲಿ ಅಣ್ಣ ಮತ್ತು ಅವರ ಸಂಗಡಿಗರನ್ನು ಇಡಿ ದೇಶವೇ ಬೆಂಬಲಿಸುತ್ತಾ ಇರುವ ಸಂದರ್ಭದಲ್ಲಿ ಕೆಲವು ರಾಜಕೀಯ  ಪಕ್ಷಗಳು ಮತ್ತು ಕೆಲವೇ ಬುದ್ದಿಜೀವಿಗಳು ಮಾತ್ರ ಈ ಹೋರಾಟಗಾರರ ಯೋಗ್ಯತೆ, ಅವರ ನಿಷ್ಠೆ ,ಅವರ ಸಿಧ್ಧಾಂತಗಳನ್ನೇ ಪ್ರಶ್ನಿಸುತ್ತ, ಅವರ ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ನಿಜವಾಗಿಯೂ ಬೇಸರದ ಸಂಗತಿ.

 

             ಸತತ 42 ವರ್ಷಗಳಿಂದ  ಸದ್ದಿಲ್ಲದೇ ನೆಡೆಯುತ್ತಿರುವ ಈ ಹೋರಾಟದ ತೀವ್ರತೆ ಈಗಷ್ಟೇ ಹೆಚ್ಚುತ್ತಿದೆ, ಅದರ ಬಲ ಈಗಷ್ಟೇ ಹಿಗ್ಗುತಿದೆ, ಹೋರಾಟಕ್ಕೆ ನಾಡಿನ ಹಿರಿಯರು, ಚಿಂತಕರು,ವಿದ್ಯಾರ್ಥಿಗಳು, ಕಾರ್ಮಿಕರು,ರೈತರು ಇನ್ನೂ ಅನೇಕ ವರ್ಗದ ಜನರು ತಮ್ಮನು ತಾವು ತೊಡಗಿಸಿಕೊಂಡು ಹೋರಾಟಕ್ಕೊಂದು ಬಲವನ್ನು ತಂದಿದ್ದಾರೆ. ಇಂತಹ ಸಂದರ್ಭದಲ್ಲಿ, ನಾವು ನಮ್ಮ ಹೋರಾಟದ ವಿಷಯದ ಬಗ್ಗೆ ಚರ್ಚಿಸಬೇಕು, ಹೋರಾಟದ ಹಾದಿಯ ಬಗ್ಗೆ ಯೋಚಿಸಬೇಕು,ಹೋರಾಟದ ಬಗ್ಗೆ ತಗೆದುಕೊಳ್ಳುವ ನಿಲುವುಗಳ ಬಗ್ಗೆ ಗಮನ ಹರಿಸಬೇಕೆ ಹೊರತು ಹೋರಾಟದಲ್ಲಿ ಪಾಲ್ಗೊಂಡಿರುವ ನಾಯಕರ  ಯೋಗ್ಯತೆಯ ಬಗ್ಗೆ ಕೀಳುಮಟ್ಟದ ಚರ್ಚೆಗೆ ಇಳಿಯಬಾರದು. ಹೋರಾಟದಲ್ಲಿ ಭಾಗಿಯಾಗಿರುವ ಸಾಮಾಜಿಕ ಕಾರ್ಯಕರ್ತರ ಯೋಗ್ಯತೆಯನ್ನು ಪ್ರಶ್ನಿಸುವ ಮೊದಲು ಸಾಕಷ್ಟು ಬಾರಿ ಯೋಚಿಸಲೇ ಬೇಕು ಮತ್ತು ಅವರ ಬಗ್ಗೆ ಸರಿಯಾಗಿ ತಿಳಿದುಕೊಂಡಿರಬೇಕು. " ಈ ಹೋರಾಟವನ್ನು ನಾನೇ ಆರಂಬಿಸಿರುವು, ನಾನೇ ಇದರ ನಾಯಕ, ನೀವೆಲ್ಲ ನನ್ನ ಆಜ್ಞೆಗಳನ್ನು ಪಾಲಿಸಲೇಬೇಕು " ಎಂದು ಅಣ್ಣ ಹಜಾರೆಯವರು ಯಾವತ್ತೂ ಹೇಳಿಲ್ಲ. ಅಣ್ಣ ಅವರ ಯೋಗ್ಯತೆಯನ್ನು ಅರಿತ ನಾವು ಅವರನ್ನು ಗೊತ್ತಿಲ್ಲದಂತೆ ಅವರನ್ನು ನಮ್ಮ ನಾಯಕರೆಂದು ಒಪ್ಪಿಕೊಂಡು, ನಮ್ಮ ಮನದಲ್ಲೇ  ಇದ್ದ ಬಹುದಿನದ ಕೂಗಿಗೆ ಅವರನ್ನು ದ್ವನಿಯಾಗಿಸಿಕೊಂಡಿದ್ದೇವೆ.  

               ದೃಶ್ಯ ಮಾಧ್ಯಮಗಳು ಮತ್ತು ಪತ್ರಿಕಾ ಮಾಧ್ಯಮಗಳು ಹೆಚ್ಚು ವಿಷಯಾಧಾರಿತ ಚರ್ಚೆಗಳಿಗೆ ಹೊತ್ತು ನೀಡಬೇಕೆ  ಹೊರತು ವ್ಯಕ್ತಿಗತ ಚರ್ಚೆಗಳಿಗೆ ಅವಕಾಶ ಕೊಡಬಾರದು. ಕೆಲವು ಬುದ್ದೀಜೀವಿಗಳು, ಚಿಂತಕರು ಕೂಡ ಅಣ್ಣ ಅವರ ಯೋಗ್ಯತೆಯನ್ನು ಪ್ರಶ್ನಿಸುವುದರ ಬದಲಾಗಿ ಹೋರಾಟದ ವಿಷಯದ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು, ತಮ್ಮ ಚಿಂತನೆಯಿಂದ ಹೋರಾಟಗಾರರಿಗೆ ಮಾರ್ಗದರ್ಶಕರಾಗಬೇಕು.ಈ ಹೋರಾಟದಲ್ಲಿ ಬ್ರಷ್ಟಾಚಾರವೆಂಬ ವಿಷಯವಷ್ಟೆ ಮುಖ್ಯವಾದದ್ದು, ನಾವು ಅದರ ಕಡೆ ಗಮನ ಹರಿಸಬೇಕೆ ಹೊರತು ಅದರ ಸ್ವರೂಪ ಮತ್ತು ಭಾಗಿಯಾದವರ ವಯ್ಯಕ್ತಿಕ ವಿಚಾರಗಳನ್ನು ಚರ್ಚಿಸಿವುದರಿಂದ ಹೋರಾಟದ ಹಾದಿ ಬದಲಾಗುವುದು ಮತ್ತು ಈ ಹೋರಾಟಕ್ಕೆ ಅಡ್ಡಗಾಲು ಹಾಕುತ್ತಿರುವ ರಾಜಕೀಯ ಪಕ್ಷಗಳಿಗೆ ನಾವೇ ಹೋರಾಟವನ್ನು ಅತ್ತಿಕ್ಕಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.  

               ನಿಜ ನಾವು ಒಪ್ಪುತ್ತೇವೆ ನಾಯಕರು ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳು ಮತ್ತು ನಿಲುವುಗಳು ನೂರಕ್ಕೆ ನೂರರಷ್ಟು ಸರಿಯಾಗಿರಬೇಕೆಂದೇನಿಲ್ಲ, ಅವುಗಳನ್ನು ನಾವು ಒಪ್ಪಲೇ ಬೇಕೆಂದು ಕೂಡ ಎಲ್ಲಿಯೂ ಇಲ್ಲ, "ಇವನ್ನೇ ಒಪ್ಪಿ" ಎಂದು ಯಾವ  ನಾಯಕರು ನಮಗೆ ಹೇಳುವಂತೆಯೂ ಇಲ್ಲ, ಸ್ವಾತಂತ್ರ ಪೂರ್ವದಲ್ಲೂ ಮಹಾತ್ಮ ಗಾಂಧೀಜಿಯವರ ನಿಲುವುಗಳನ್ನು ವಿರೋದಿಸುವವರಿದ್ದರು, ಸ್ವಾತಂತ್ರದ ನಂತರ ನೆಡೆದ ಜಯಪ್ರಕಾಶ್ ನಾರಾಯಣರ ಹೋರಾಟಕ್ಕೂ ಸಾಕಷ್ಟು ವಿರೋಧಿಗಳು ಕೂಡ ಇದ್ದರು.  ಹಾಗಾಗಿ ನಾಯಕರುಗಳ ನಿರ್ಧಾರಗಳನ್ನು ಮಾದ್ಯಮಗಳು ಮತ್ತು ಜನರು ಸರಿಯಾಗಿ ಚರ್ಚಿಸಿ, ಸಾಕಷ್ಟು ಅವಲೋಕಿಸಿ, ತಮ್ಮ ತಮ್ಮ ನಿಲುವುಗಳನ್ನು ನಾವು ಸರಿಯಾದ ರೀತಿಯಲ್ಲಿ ವ್ಯಕ್ತಪಡಿಯಬೇಕೆ ಹೊರತು ಮನಬಂದಂತೆ  Twitter,Facebook,TV ಮಾಧ್ಯಮಗಳಲ್ಲಿ  ನಾಯಕರ ಬಗ್ಗೆ ಮತ್ತು ಅವರ ಯೋಗ್ಯತೆ ಬಗ್ಗೆ ಚರ್ಚಿಸಬಾರದು. ಬುದ್ದೀಜೀವಿಗಳು, ಚಿಂತಕರು,ರಾಜಕೀಯ ನಾಯಕರು ಬೇಜಾವಾಬ್ದಾರಿಯಿಂದ  ನೀಡುವ ವ್ಯಕ್ತಿಗತ ಹೇಳಿಕೆಗಳು, ವಿಚಾರಗಳನ್ನು ತಮ್ಮ ಬುದ್ದಿ ಮಟ್ಟಕ್ಕೆ ತಾವು ಅರ್ಥೈಸಿಕೊಂಡು ಹಾಡುವ ಒಂದೊಂದು ಮಾತುಗಳು, ಮಾಡುವ  ಒಂದೊಂದು ಅಪಪ್ರಚಾರಗಳು  ಸಮಾಜಕ್ಕೆ ಕೆಟ್ಟ ಸಂದೇಶಗಳನ್ನು ರವಾನಿಸುತ್ತವೆ. ಹಾಗಾಗಿ ಇಲ್ಲಿ ವಿಷಯದ ಬಗ್ಗೆ, ಹೋರಾಟದ ವಿಚಾರದ ಬಗ್ಗೆ, ಹೋರಾಟಕ್ಕೆ ಬಳಸಿಕೊಂಡಿರುವ ದಾರಿಯ ಬಗ್ಗೆ, ಮುಂದಿನ ಕಾರ್ಯತಂತ್ರಗಳ ಬಗ್ಗೆ, ಹೋರಾಟದ ಬಗ್ಗೆ ಜಾಗೃತಿ ಮೂಡಿಸುವುದರ ಬಗ್ಗೆ ಚರ್ಚೆಯಾಗಲಿ, ವ್ಯಕ್ತಿಗಳ ಬಗ್ಗೆ ಚರ್ಚೆಗಳು ಬೇಡವೇ ಬೇಡ.  




ನಿಮಗಾಗಿ.......
ನಿರಂಜನ್


ಗುರುವಾರ, ಆಗಸ್ಟ್ 4, 2011

ಸಂಭ್ರಮದ ಆ ಪಂಚಮಿ......

                                                                   ನಾಗರ ಪಂಚಮಿ

ನಾಗರ ಪಂಚಮಿ ನಾಡಿಗೆ ದೊಡ್ಡದು ಅಣ್ಣ ಬರಲಿಲ್ಲ ಕರೆಯಾಕಾ, ಅಣ್ಣ ಬರಲಿಲ್ಲ ತಂಗಿಯ ಕರೆಯಾಕಾ……. ಎಂದು ಇನ್ನೂ ನಾಗರ ಪಂಚಮಿ ಒಂದು ವಾರವಿದ್ದರೂ, ಪ್ರತಿದಿನವೂ ವಿವಿಧ್ಭಾರತಿ ಹಾಗು ಧಾರವಾಡ ರೇಡಿಯೋ ಸ್ಟೇಷನ್ಗಳಲ್ಲಿ  ಬರುತ್ತಿದ್ದ ಅದ್ಭುತವಾದ ಆ ಜಾನಪದ ಹಾಡು,  ಅದೇ ರೀತಿ  ಹಬ್ಬದ  ಹಿಂದಿನ ಒಂದು ಭಾನುವಾರ DD ಒಂದರಲ್ಲಿ  ಬಂದಿರುತ್ತಿದ್ದ ಕಪ್ಪು-ಬಿಳುಪು ಕನ್ನಡ ಚಲನಚಿತ್ರ, ಅದು ನಾಗ ಮಹಾತ್ಮೆಯೋ , ನಾಗ ಕನ್ಯೆಯೋ  ಅಥವಾ ನಾಗ ದೇವತೆಯೋ  ನಮಗೆ ಮುಂಬರುವ ನಾಗರ ಪಂಚಮಿ ಹಬ್ಬದ ಮುನ್ಸೂಚನೆ ನೀಡಿ ಹಬ್ಬಕ್ಕೊಸ್ಕರ ಕಾಯುವಂತೆ ಮಾಡುತ್ತಿದ್ದವು. ಹುಣಸೆ ಮರದಲ್ಲಿ ಎಳೆ ಹುಣಸೇಕಾಯಿ, ಆಗ ತಾನೇ ಇಡಿದು ಬಿಟ್ಟಿರುತ್ತಿದ್ದ ಆಷಾಡದ ಜಿಟಿ ಜಿಟಿ ಮಳೆ, ಹೊಸದಾಗಿ ಮದುವೆಯಾಗಿ ಬಂದಿರುವ ಹೆಣ್ಣುಮಕ್ಕಳ ತವರಿಗೆ ತೆರಳುವ ಸಂಬ್ರಮ, ಎಲ್ಲಿ ನೋಡಿದರೂ ಕೇಳಿದರು ಪಂಚಮಿ ಹಬ್ಬದ ಮಾತುಗಳು, ಬೇರೆಯ ತರಹದ ವಾತಾವರಣವನ್ನೇ ಸೃಷ್ಟಿ ಮಾಡುತ್ತಿದ್ದವು. ಈ ಎಲ್ಲಾ ಸಡಗರಗಳು ಹಬ್ಬದ ವಾತಾವರಣವನ್ನು ವಾರಕ್ಕೂ ಮೊದಲೇ  ನಮ್ಮ ಕಣ್ಣುಮುಂದೆ ತಂದು ಬಿಡುತ್ತಿದ್ದವು.

           ಮನೆ ಮಂದಿಯಲ್ಲ ಹಬ್ಬಕ್ಕೆ ಬೇಕಾದ ಸಾಮಾನು ಸರಂಜಾಮುಗಳನ್ನೂ ಜೋಡಿಸಿಕೊಳ್ಳುವುದರ ಕಡೆ ಗಮನ ನೀಡುತ್ತಿದ್ದರು, ತವರೂರಿಗೆ ಬರಲು ಅಕ್ಕ-ತಂಗಿಯರು  ಹಾತೊರೆಯುತ್ತ ಇದ್ದರು, ಮನೆಯಲ್ಲಿ ಬೆಲ್ಲ, ಶೆಂಗಾ, ಕಡ್ಲೆ, ಎಳ್ಳು, ಹೆಸರುಕಾಳು ಇನ್ನೂ ಹತ್ತು ಹಲವು ಧಾನ್ಯಗಳನ್ನು ಜೋಡಿಸಿಕೊಂಡು, ನಾಗರ ಪಂಚಮಿಗೆ ವಿಶೇಷ ಅಡುಗೆ, "ಉಂಡೆಗಳನ್ನು" ಮಾಡಲು ದೊಡ್ಡವರೆಲ್ಲ  ಅಣಿಯಾಗುತ್ತಾ, ನಾಡಿಗೆ ದೊಡ್ಡ ಹಬ್ಬ ನಾಗರ ಪಂಚಮಿಯನ್ನು ಹಿರಿಯರೆಲ್ಲ ಅವರದೇ ಆದ ರೀತಿಯಲ್ಲಿ ಸ್ವಾಗತಿಸುತ್ತಿದ್ದರು. ಚಿಕ್ಕವರಾಗಿದ್ದ ನಾವು ನಮ್ಮ ತುಂಟ ತನದಿಂದ , ಶೆಂಗಾ ಮತ್ತು ಬೆಲ್ಲದ ವಾಸನೆ ಇಡಿದು ಅವುಗಳನ್ನು ಮನೆಯ ಯಾವ ಡಬ್ಬದಲ್ಲೂ ಬಚ್ಚಿಟ್ಟರು ಬಿಡದೆ, ಇಲಿಗಳು ಹುಡುಕಿ-ಹುಡುಕಿ ತಿನ್ನುವ ಹಾಗೆ , ಕದ್ದು-ಕದ್ದು, ನಮ್ಮ ಮೊಣಕಾಲುದ್ದದ ಚಡ್ಡಿ ಮತ್ತು ಅಂಗಿ ಜೇಬುಗಳಲ್ಲಿ ತುಂಬಿಸಿಕೊಂಡು, ಕಣದಲಿದ್ದ ಹುಣಸೇಮರ ಅಥವಾ ಬೇವಿನ ಮರದ ಕೆಳಗೆ ಕುಳಿತು, "ನಾವು ಈ ಮರದ ಯಾವ ಕೊಂಬೆಗೆ ಈ ಬಾರಿ ಹಬ್ಬದ ಜೋಕಾಲಿ ಹಾಕಬೇಕು,,, ಹಗ್ಗವನ್ನು ಯಾರ ಮನೆಯಿಂದ ತರಬೇಕು,, ನನಗೆ ಶೆಂಗಾ ಉಂಡೆ ಅಂದರೆ ತುಂಬಾ ಇಷ್ಟ, ನಿನಗೆ ಯಾವ ಉಂಡೆ ಇಷ್ಟ ? "  ಅಂತೆಲ್ಲಾ ಸ್ನೇಹಿತರೊಂದಿಹೆ ಮಾತುಗಳಾಡುತ್ತಾ, ಕದ್ದು ತಂದ ಶೆಂಗಾ-ಬೆಲ್ಲಗಳನ್ನು ಸ್ನೇಹಿತರಿಗೆ  ಹಂಚಿ, ಶೆಂಗಾ ತಿಂದ ಮೇಲೆ ದೊಡ್ಡ ಬೆಲ್ಲದ ಚೂರುಗಳನ್ನು ನಮ್ಮ ಬಾಯಿಯ ಎಡ ಅಥವಾ ಬಲಗದೆ  ಇಟ್ಟುಕೊಳ್ಳುತ್ತಿದ್ದದ್ದು, ಅದರ ಸವಿಯನ್ನು ನಿಧಾನವಾಗಿ ಸವಿಯುತ್ತಾ ಸುರ್-ಸುರ್ ಅಂತ ಬೆಲ್ಲದ  ಸಿಹಿಯನ್ನು ಹೀರುತ್ತ ನಾಗರಪಂಚಮಿಯನ್ನು ನಾವು ಕೂಡ ಸ್ವಾಗತಿಸುತ್ತಾ ಇದ್ದದ್ದು ತಕ್ಷಣ ನನ್ನ ಕಣ್ಣ ಮುಂದೆಯೇ ಬಂದಂತಾಯಿತು ನಮ್ಮ ಸ್ನೇಹಿತ ಸುರೇಶ್ ಪಾಟೀಲರು ಆಫೀಸಿನಲ್ಲಿ  "ಏನೋ ನಿರಂಜನ್ ಪಂಚಮಿ ಜೋರ  " ಅಂತ ಕೇಳಿದ ಕೂಡಲೆ. 
       
             ಇತ್ತೀಚ್ಚಿನ ಕೆಲಸದ ಒತ್ತಡಗಳಲ್ಲಿ, ಬೆಂಗಳೂರಿನ ಜನಗಳ ಮದ್ಯ ಈ ಹಬ್ಬದ ಸಂಭ್ರಮ ನಮ್ಮ ಮನೆಯಲ್ಲೂ ಕೂಡ ಕಡಿಮೆ ಆಗಿದೆ ಅನ್ನೋ ಭಾವನೆ ನನ್ನ ಮಸಿಗ್ಗೆ ಬಂದಿದೆ, ಇಲ್ಲಿಯ ಯಾಂತ್ರಿಕ ಬದುಕಿನಲ್ಲಿ ಬಹಳಷ್ಟು ನಾವು ಈಗಾಗಲೇ ಕಳೆದುಕೊಂಡಿರುವ ಪಟ್ಟಿಗೆ, ನಾಗರ ಪಂಚಮಿಯ ಹಬ್ಬದ ಸಂಭ್ರಮವೂ ಸೇರಿದೆ ಅಂದರೆ ತಪ್ಪು ಆಗಲ್ಲಿಕ್ಕಿಲ್ಲ. ಇದನ್ನೆಲ್ಲ ನೆನೆಯುತ್ತ ಮತ್ತೆ ನನ್ನ ಹಬ್ಬದಾಚರಣೆಯ ನೆನಪುಗಳ ಗಂಟು ಬಿಚ್ಚು-ಬಿಚ್ಚುತ್ತಾ, ನಮ್ಮ ಕಡೆ ನಾವು ಆಚರಿಸುತ್ತಾ ಇದ್ದ ನಾಗರಪಂಚಮಿ ಹಬ್ಬದ ಬಗ್ಗೆ ಒಂದಿಷ್ಟು ಹೇಳ ಬಯಸುತ್ತೇನೆ.

       ನಮಗೆಲ್ಲ ಗೊತ್ತಿರುವ ಹಾಗೆ ನಾಗರಪಂಚಮಿಯ ಆಚರಣೆ ನಮ್ಮ ಉತ್ತರ ಹಾಗೂ ಮಧ್ಯ ಕರ್ನಾಟಕದ ಭಾಗದಲ್ಲಿ ಬಹು ಸಂಭ್ರಮದಿಂದ ಕೂಡಿರುತ್ತದೆ,ಪಂಚಮಿ ಹಬ್ಬ ಪ್ರಕೃತಿಯಲ್ಲಿ ಇರುವ ಒಂದು ಅತ್ಯಂತ ಸುಂದರವಾದ ಒಂದು Creature ಅನ್ನು ಪೂಜಿಸುವ ಒಂದು ಹಬ್ಬ, ನಾವು ನಮ್ಮ ಸುತ್ತ ಮುತ್ತಲಿನ ಪ್ರಾಣಿಗಳನ್ನು ಪ್ರೀತಿಸುತ್ತೇವೆ ಎಂಬುದರ ಸೂಚಕವಾಗಿ ಹಾಗು ನಮಗೆ ಈ ರೀತಿಯ ಪ್ರಾಣಿಗಳ ಮೇಲೆ ಪ್ರೇಮ ಮನೋಭಾವ ಬರಲೆಂದು ಈ ಹಬ್ಬದ ಆಚರಣೆಯನ್ನು ಶುರುಮಾಡಿದ್ದಾರೆ ನಮ್ಮ ಹಿರಿಯರು ಎಂಬುದು ನನ್ನ ಅಭಿಪ್ರಾಯ. ಪಂಚಮಿ ಹಬ್ಬ ಇನ್ನೂ ನಾಳೆ ನಾಡಿದ್ದು  ಇದೆ ಎನ್ನುವಾಗಲೇ ಮನೆಯಲ್ಲೆಲ್ಲಾ  ಹೆಣ್ಣು ಮಕ್ಕಳು ಹಬ್ಬಕ್ಕೆ ಮನೆ ಬಳಿಯುವುದು, ಮಳೆಗಾಲವಾದ್ದರಿಂದ ಅತೀ ಜಾಗರೂಕರಾಗಿ  ಕಟ್ಟಿಗೆ ಜೋಡಿಸಿಕೊಳ್ಳುವುದು, ಉಂಡೆಗಳನ್ನು  ತಯಾರಿಸಲು ಬೇಕಾಗುವ ಕಾಳು-ಕಡಿಗಳ ಸ್ವಚ್ಛ ಮಾಡುವುದರಲ್ಲಿ ಮಗ್ನರಾಗಿರುತ್ತಿದ್ದರು, ಶೆಂಗಾ, ಕಡಲೆ, ಎಳ್ಳುಗಳನ್ನು ಹದವಾಗಿ ಉರಿದುಕೊಂಡು, ಮನೆಯಲ್ಲಿ ಇರುತ್ತಿದ್ದ ಒಳಕಲ್ಲುಗಳನ್ನು ಶುದ್ದಗೊಳಿಸಿ , ತುಂಬಾರೆ ಮತ್ತು ಒಣಕೆಗಳನ್ನು ಉಪಯೋಗಿಸಿ ಉರಿದ ಧಾನ್ಯಗಳನ್ನು ನಯವಾಗಿ ಪುಡಿಮಾಡಿ, ಬಿಸಿ-ಬಿಸಿ ಅಚ್ಚುಬೆಲ್ಲದ ಗಟ್ಟಿ ಪಾಕವನ್ನು ಆ ಮಿಶ್ರಣಗಳಿಗೆ ಹಾಕಿ ಕಲುಸುವಾಗ ಬರುತ್ತಿದ್ದ ಅದರ ವಾಸನೆ ನಿಜವಾಗಿಯೂ ನಮ್ಮ ಬಾಯಲ್ಲಿ ನೀರೂರಿಸುತ್ತಾ ಇದ್ದವು.
          
                ನಮ್ಮ ಕಣ್ಣ ಮುಂದೆಯೇ ಅವರು ಅವುಗಳನ್ನು ದುಂಡು ದುಂಡಾಗಿ ಉಂಡೆಯ ಆಕಾರ ಕೊಡುತ್ತಿರುವಾಗ ಏನಾದರೂ ಮಾಡಿ ಅಮ್ಮ,ಅಜ್ಜಿ,ಅತ್ತೆಗಳಿಗೆ ಗೊತ್ತಾಗದಂತೆ ಒಂದು ಉಂಡೆಯನ್ನಾದರೂ ಕದ್ದು ತಿಂದು ಬಿಡಬೇಕು ಎನ್ನುವ ಆಸೆ ಒಂದು ಕಡೆಯಾದರೆ, ಮೊದಲೇ ನಾಗರ ಪಂಚಮಿ, ಮೊದಲು ಹಬ್ಬದ ಅಡುಗೆಗಳು ನಾಗಪ್ಪನಿಗೆ ಸಲ್ಲಲೇ ಬೇಕು, ನಾವೇನಾದ್ರೌೂ ಕದ್ದು ತಿಂದರೆ ಎಲ್ಲಿ ನಮಗೆ ನಾಗಪ್ಪ ಹೊಲಕ್ಕೆ ಹೋಗುತ್ತಿರುವಾಗ, ಕೆರೆ ಏರಿ ಮೇಲೆ ಹೋಗುತ್ತಿರುವಾಗ, ಅಲ್ಲೇ ಆಲದ ಮರದ ಕೆಳಗೆ ಇರುವ ಚೌಡಮ್ಮ ದೇವರ ಹಾವು ನಮ್ಮನ್ನು  ಕಚ್ಚಿ ಬಿಡುತ್ತೋ ಎನ್ನೋ ಭಯ ಇನ್ನೋದು ಕಡೆ. ಬೇಗ ಹಬ್ಬದ ದಿನ ಯಾವಾಗ ಬರುತ್ತೋ ?  ಪೂಜೆ ಎಷ್ಟು ಹೊತ್ತಿಗೆ ಆಗುತ್ತೋ ? ಉಂಡೆಗಳನ್ನು ನಾವು ಯಾವಾಗ ತಿನ್ನುತ್ತೇವೋ ? ಅಂತ ಅಂದುಕೊಳ್ಳುತ್ತ ಇರುವಂತೆಯೇ ದೊಡ್ಡವರು ಎಷ್ಟೇ ನಾಗಪ್ಪನ ಭಯ ಇಟ್ಟರು, ಸ್ನೇಹಿತರೋ  ಅಥವಾ ನಮ್ಮ ಮಾವನ ಮಕ್ಕಳುಗಳು ಕದ್ದು ತಂದೆ ಬಿಡುತ್ತಿದ್ದ ಉಂಡೆಗಳನ್ನು ಯಾವ ಹೆದರಿಕೆಯೂ ಇಲ್ಲದೇ ತಿಂದು ಬಿಡುತ್ತಾ ಇದ್ದೆವು. ನಾನು ಮಾತ್ರ ಎಂದು ಕದಿಯುತ್ತಿರಲಿಲ್ಲ, ಏಕೆ ಅಂದ್ರೆ ನಮ್ಮ ಅಮ್ಮ ಸಾಕಷ್ಟು ಭಯಾನಕವಾಗಿ ನಾಗಪ್ಪನ ಶಾಪಗಳನ್ನು ವರ್ಣಿಸಿ ನಮ್ಮಲ್ಲಿ ಎಲ್ಲಿಲ್ಲದ ಭಯ ಮೂಡಿಸುತ್ತಿದ್ದರು,,ಇಷ್ಟೆಲ್ಲಾ ಭಯವಿದ್ದರು ನಮ್ಮ ಅಣ್ಣ ವೇದು ಬಂದದ್ದು ಬರಲಿ, ಆದದ್ದು ಆಗಲಿ, ನಾಗಪ್ಪ ಯಾವ ಶಾಪವನ್ನಾದರೂ ಕೊಡಲಿ, ಎಲ್ಲಿಗೆ ಬೇಕೋ ಅಲ್ಲಿಗೆ ಕಚ್ಚಲಿ ಎಂದು , ಬೆಲ್ಲವನ್ನು ಕದ್ದು ತನ್ನ ಸ್ವಾಟೆಯಲ್ಲಿ ( ಬಲ ಅಥವಾ ಎಡ ದವಡೆ ) ಇಟ್ಟುಕೊಂಡು ಅದರ ರಸವನ್ನು ಹೀರುತ್ತಿದ್ದು ನೋಡಿದರೆ ಎಂತವರು ಕೂಡ ಇವನಿಗೆ ಏನೋ ಹಾಗಿ ಗಲ್ಲಗಳು ದಪ್ಪವಾಗಿವೆ ಅಂದು ಕೊಳ್ಳುತ್ತಿದ್ದರು. ಆದರೆ ಅವ ಅಲ್ಲಿ ತುಂಬಿಕೊಳ್ಳುತ್ತಿದ್ದದ್ದು ಬರಿ  ಬೆಲ್ಲ , ಬರಿ ಬೆಲ್ಲ.
             ಸಾಮಾನ್ಯವಾಗಿ ಹಬ್ಬದ ಹಿಂದಿನ ಒಂದು ದಿನವನ್ನು ರೊಟ್ಟಿ ಹಬ್ಬವೆಂದು ಆಚರಿಸುತ್ತಾ ಇದ್ದ ನಾವು, ಆ ದಿನ ಬರಿ ಬಿಳಿ ಜೋಳದ ರೊಟ್ಟಿ, ಕಾಳು ಪಲ್ಯಗಳು, ಚಟ್ನಿ ಪುಡಿಗಳನ್ನು ಮಾತ್ರ ತಿನ್ನುತ್ತಾ ಇದ್ದೆವು, ಆ ದಿನದ ರೊಟ್ಟಿಯ ವಿಶೇಷತೆ ಎಂದರೆ ರೊಟ್ಟಿ ಮಾಡುವಾಗ ನಮ್ಮ ಅಮ್ಮ ಎಳ್ಳನ್ನು ರೊಟ್ಟಿಯ ಮೇಲೆ ಉದುರಿಸಿ ರೊಟ್ಟಿ ಸುಡುತ್ತಿದ್ದರು. ಅವು ಸಾಮಾನ್ಯ ರೊಟ್ಟಿಗಿಂತ  ಒಂದು ರೀತಿಯ ಬೇರೆಯೇ ರುಚಿಯನ್ನು ಕೊಡುತ್ತಾ ಇದ್ದವು, ಮಳೆಗಾಲದ ದಿನಗಳಲ್ಲೊಂತು , ನಸುಗತ್ತಲ ಅಡುಗೆ ಮನೆ, ಸೌದೆ ಒಲೆಗೆ ಅಂಟಿಕೊಂಡಿರುತ್ತಿದ್ದ ನೀರಿನ ಅಂಡೆ, ಅಮ್ಮ ಅಲ್ಲಿ ರೊಟ್ಟಿ ಮಾಡಿ ಒಲೆಯ ಮೇಲೆ ಬಿಸಿಯಾಗಿರಲೆಂದು ಜೋಡಿಸಿ ಇಟ್ಟಿರುತ್ತ ಇದ್ದರು, ಅಂಡೆಯ ಬಿಸಿನೀರಿನಲ್ಲಿ ಕೈ ಕಾಲು ತೊಳೆದು, ಅಲ್ಲೇ ಪಕ್ಕಕ್ಕೆ ನಮಗೂ ಒಲೆಯ ಜಳ ಬಡಿಯುವಂತೆ ಕುಳಿತುಕೊಂಡು , ನಾವು ಒಂದೊಂದೇ-ಒಂದೊಂದೇ ಜೋಡಿಸಿದ ರೊಟ್ಟಿ ಎಳೆದುಕೊಂಡು ಅದೆಷ್ಟು ತಿಂದಿರುತ್ತ ಇದ್ದೆವು ಎಂದು ನಾವು ಲೆಕ್ಕವನ್ನೇ ಇಟ್ಟಿರಲಿಲ್ಲ. ನಮ್ಮ ಅಣ್ಣಂದಿರೊಂದಿಗೆ  ನಾನು ಪೈಪೋಟಿಗೆ ಇಳಿಯುತಿದ್ದು ಈ ತಿನ್ನುವ ವಿಷಯದಲ್ಲಿ ಮಾತ್ರ , ಆಗ  ಆ ಅಡುಗೆ ಮನೆ ನನಗೆ ಒಂದು ಸ್ಪರ್ಧಾತ್ಮಕ  ಜಗತ್ತಿನಂತೆಯೇ  ಭಾಸವಾಗುತ್ತಿತ್ತು,

           ಹಬ್ಬದ ದಿನದಂದು , ಬೆಳ್ಳ - ಬೆಳಗ್ಗೆ ಸ್ನಾನ ಮಾಡಿ,ನಿಜವಾದ ಉತ್ತದ ಮಣ್ಣಿನಿಂದಲೇ ಮಾಡಿದ ನಾಗಪ್ಪನೆ ಶ್ರೇಷ್ಠ ಇಂದು ನಂಬಿದ್ದ ನಾವು, ಬೆಳ್ಳ ಬೆಲ್ಲಿಗ್ಗೆಯೇ  ಹೊಲಗಳಲ್ಲಿ ಹೋಗಿ , ಹೊಲಗಳ ಬದಗಳಲ್ಲಿ  ಇರುತ್ತಾ ಇದ್ದ  ಉತ್ತದ ಮಣ್ಣನ್ನು ತಂದು, ಅದು ಜಿಗಟಾಗಲೆನ್ದು  ಸ್ವಲ್ಪ ಹತ್ತಿ ಸೇರಿಸಿ ಹದವಾಗಿ ನೀರಿನೊಂದಿಗೆ ಕುಟ್ಟಿ-ಕಲೆಸಿ, ಒಂದು ಸಣ್ಣ ಉತ್ತ, ಮೂರು ನಾಲ್ಕು ಹಾವುಗಳನ್ನು ಒಂದು ಸಣ್ಣ ಪ್ಲೇಟಿನಲ್ಲಿ ಎದ್ದು ಬರುವಂತೆ ಮಾಡಿ, ಅದರ ಕಣ್ಣುಗಳಿಗೆ ಹುರಿದ ಬಿಳಿ ಜೋಳದ ಹರಳುಗಳನ್ನು ಇಟ್ಟು, ತೇಟ್ ನಾಗಪ್ಪಗಳೆ ಎಡೆ ಬಿಚ್ಚಿ ಕುಳಿತಿರುವಂತೆ , ತಮ್ಮ ಕುಶಲತೆಯಿಂದ ಮಣ್ಣಿನ ನಾಗ ದೇವತೆಗಳನ್ನು ಮಾಡುತಿದ್ದರು ನಮ್ಮ ಕಲಾವಿದ ಅಣ್ಣಂದಿರು, ನಂತರ ಅವುಗಳಿಗೆ ಪೂಜೆ ಮಾಡಿ, ಮನೆಯವರೆಲ್ಲ ಮೂರು-ಮೂರು ಚಮಚ ಹಾಲು-ತುಪ್ಪ ಹಾಕಿ , ನಾಗಪ್ಪನಿಗೆ ಹಾಲು ಎರೆದವೆಂದು,  ಇನ್ನೂ ನಮಗೆ ಉಂಡಿ ತಿನ್ನಲು ಯಾವ ಭಯವೂ ಇಲ್ಲವೆಂದು, ದೈರ್ಯದಿಂದ ಅಮ್ಮನಿಗೆ ಉಂಡಿ ಕೋಡಮ್ಮ ಈಗಲಾದರೂ ಎಂದು ಗೋಗರೆಯುತ್ತಾ ಇದ್ದೆವು.
       
              ನನಗೊಂತೂ ಬರಿ ಶೆಂಗಾ ಮತ್ತು ಎಳ್ಳು  ಉಂಡೆಗಳು  ಮಾತ್ರ ತುಂಬಾ ಪ್ರಿಯವಾಗಿದ್ದರಿಂದ , ಅವು ಖಾಲಿ ಆಗುವವರೆಗೂ ಅವನ್ನೇ ತಿನ್ನುತ್ತಾ ಇದ್ದೇ. ಅಷ್ಟೊತ್ತಿಗೆ ನಮ್ಮ ಅಜ್ಜಿ ನಮಗೆ ಕೊಬ್ಬರಿ ಬಟ್ಟಲುಗಳಿಗೆ ಎರೆಡು ತೂತುಗಳನ್ನು ಮಾಡಿ, ದಾರ ಪೋಣಿಸಿ, ಕೊಬ್ಬರಿ ಬಟ್ಟಲು ಆಡಲು ನಮಗೆ ಕೊಡುತ್ತಾ ಇದ್ದರು,,, ಸ್ವಲ್ಪ ಸ್ವಲ್ಪವೇ ಕೊಬ್ಬರಿ ಬಟ್ಟಲುಗಳು,ಸಣ್ಣ-ಸಣ್ಣವಾಗಿ ಬಿಡುತ್ತಾ ಇದ್ದವು ನಮ್ಮ ಕೈ-ಬಾಯಿಗೆ ಸಿಕ್ಕು, ಮನೆಯ ನಡು ತೊಲೆಗೆ ಹಾಕುತ್ತಿದ್ದ  ಸಣ್ಣ-ಸಣ್ಣ ಜೋಕಾಲೆಗಳು, ಕಣದಲ್ಲಿ ಹುಣಸೇ ಮರಕ್ಕೆ  ಹಾಕುತ್ತಾ ಇದ್ದ ದೊಡ್ಡ-ದೊಡ್ಡ ಜೋಕಾಲಿಗಳು, ನಾವು ಜೋಕಾಲೆಗಳನ್ನು ಜೀಕುತಿದ್ದ ರೀತಿ, ಒಂದು ಕೈ ಅಲ್ಲಿ ಉಂಡಿ, ಮತ್ತೊಂದು ಕೈಲಿ ಮಾತ್ರ ಹಗ್ಗ ಇಡಿದು ಜೋಕಾಲಿ ಜೀಕುವಾಗ ಇನ್ನೊಬ್ಬ ಕೆಳಗಿಂದ “ ಲೇಯ್ ಈಗ ನೀ ಬೀಳ್ತಿಯ ಹುಷಾರು “ ಎಂದರು, ನಮಗೆ ಬೀಳುವ ಬಯವೇ ಇರುತ್ತ ಇರಲಿಲ್ಲ ಆಗ. ಹಬ್ಬ ಮುಗಿದು ಹಲವು ದಿನಗಳವರೆಗೂ  ನಮಗೆ ಬರಿ ಉಂಡೆಗಳನ್ನು ತಿನ್ನುವುದೇ ಸಂಭ್ರಮ. ಸಂಬಂದಿಗಳ,ಸ್ನೇಹಿತರ ಮನೆಗಳಿಗೆ ಹೋಗಿ ನಮ್ಮ ಮನೆಗಳ ಉಂಡೆಗಳನ್ನು ಕೊಟ್ಟು, ಅವರು ನಮಗೆ ಕೊಟ್ಟ ಉಂಡೆಗಳನ್ನು ತಿನ್ನುತ್ತಾ , ಹಬ್ಬವನ್ನು ಮಜವಾಗಿ ಮೂರು-ನಾಲಕ್ಕು ದಿನ ಆಚರಿಸಿ, ಮುಗಿಸುತ್ತಾ ಇದ್ದೊಡನೆಯೇ,, ಕೆರೆಯಂಗಳದ ಎರೆಮಣ್ಣನ್ನು ತಂದು ಮುಂಬರುವ ಗಣೇಶ ಹಬ್ಬಕ್ಕೆ ನಾವು ಟ್ರಯಲ್ ಅಂಡ್ ಎರರ್ ಗಣಪನನ್ನು ನಮ್ಮ ಕೈಯಲ್ಲಿಯೇ ಮಾಡು ಮಾಡುತ್ತಾ , ಮತ್ತೊಂದು ಹಬ್ಬಕ್ಕೆ ಅಷ್ಟೇ ಉತ್ಸಾಹದಿಂದ ಸಜ್ಜಾಗುತ್ತಾ  ಇದ್ದೆವು.

ನಿಮಗಾಗಿ 
ನಿರಂಜನ್ 

ಶನಿವಾರ, ಜುಲೈ 30, 2011

ನೀ ಹೋದದ್ದು ತುಂಬಾ ಒಳ್ಳೆಯದಾಯಿತು..........

                            ನೀ ಹೋದದ್ದು ತುಂಬಾ ಒಳ್ಳೆಯದಾಯಿತು..........


ನಾರ್ಮಲ್ ಆಗಿ ಎಲ್ಲರೂ ಯೋಚಿಸುವಂತೆ ನಾನು ಕೂಡ ಈ ಶನಿವಾರ ಮತ್ತು ಬಾನುವಾರ ತುಂಬಾ ನಿದ್ದೆ ಮಾಡಿ, ಸ್ನೇಹಿತರೆಲ್ಲಾ ಹೇಳುವ ರೀತಿಯಲ್ಲಿ ಹತ್ತುಗಂಟೆಗೆ ಎದ್ದು, ಹಾಸಿಗೆಯಲ್ಲೇ, ಹಾಳು ಮುಖದಲಿ ಟೀ ಕುಡಿದು, 11 ಕ್ಕೆ ಅಮ್ಮನಿಂದ ಬೈಸ್ಕೊಂಡು ಹಲ್ಲುಜ್ಜಿ, ಮುಖತೊಳೆದು, 12 ಕ್ಕೊ  1 ಕ್ಕೊ   ತಿಂಡಿ ತಿಂದು ಮತ್ತೆ ಮಲಗಿ, ಮತ್ತೆ ಮೂರಕ್ಕೆ ಎದ್ದು ಊಟ ಮಾಡಿ, ಸಂಜೆ ಹೊರಗಡೆ ಹೋಗಬೇಕು, ಅದರಲ್ಲಿ ಅಂತಹ ಸುಖವೇನಿದೆ ?  ಅದನ್ನು  ಒಮ್ಮೆ ಅನುಭವಿಸಬೇಕು ಅಂತೆಲ್ಲಾ ಯೋಚನೆ ಮಾಡು ಮಾಡುತಿದ್ದಂತೆಯೇ ನಿದ್ರಾದೇವಿಯು ನನ್ನ ಬಳಿಗೆ ಬಂದು, ನನ್ನನ್ನು ನಿದ್ರಾಲೋಕಕ್ಕೆ ಕರೆದೊಯ್ದೆ ಬಿಟ್ಟಳು ಶುಕ್ರವಾರ ರಾತ್ರಿ 10.30 ರ ಹೊತ್ತಿಗೆ. ಬೆಳಿಗ್ಗೆ ಲೇಟ್ ಆಗಿ ಏಳಲೆ  ಬೇಕೆಂದು ನಿರ್ಧರಿಸಿದ್ದ ನಾನು ಅಲರಂ ಕೂಡ  ಆ ದಿನ ಇಟ್ಟಿರಲಿಲ್ಲ, ಎವೆರೆಡು ದಿನಗಳಲಿ atleast ಒಂದು ದಿನವಾದರೂ ಮೇಲೆ ಹೇಳಿದ " ಆಮೆಯ ಅಥವಾ ಲೇಜಿ " ರೀತಿಯಲ್ಲಿ ಕಳೆಯಲೇ ಬೇಕೆಂದು ದೃಡ ಸಂಕಲ್ಪದಿಂದ, ಮಲಗಿದ್ದ ನನಗೆ ತಕ್ಷಣ ಯಾರೋ ಎಚ್ಚರಿಸಿ, ನನ್ನ ಪಕ್ಕದಿಂದಲೇ ಸರಿದು ಹೋದಂತೆ ಆಯಿತು. ಯಾರು ಅಂದು ನೋಡುವಷ್ಟತ್ತಿಗೆ ಆಕೆ ನಮ್ಮ ಅಣ್ಣಂದಿರ ಕೊಣೆಗಳ ಕಡೆ ಹೊರಟೆ ಹೋದಳು ಎಂದೆನಿಸಿತು. ನಿದ್ರೆಯ  ಮಂಪರಿನಲ್ಲಿ ಹಾಗೆ ಬಲಗೈನ್ನೂ ನನ್ನ ತಲೆ ದಿಮ್ಮಿನ ಕಡೆ ಆಡಿಸಿದಾಗ  ನನ್ನ ಮೊಬೈಲ್ ಸಿಕ್ಕಿತು, ಅದರಲ್ಲಿ ಟೈಮ್ ನೋಡಿದೆ ಆಗಿನ್ನೂ ಬೆಳ್ಳಿಗೆ 5.20 ಆಗಿತ್ತು. ಛೇ ಇದೇನಪ್ಪ ಇಷ್ಟೊತ್ತಿಗೆನೇ ಎಚ್ಚರವಾಯಿತು ಅಂದುಕೊಂಡು ಹೊದಿಕೆಯನ್ನು ಮತ್ತೆ ಹೊದ್ದುಕೊಂಡು, ನನ್ನನ್ನು ನಾ ತಿರುವಿ ಹಾಕಿಕೊಂಡು ಮಲಗಿದೆ. ನಿದ್ದೆಯೂ ಬಂದಂತೆ ಆಯಿತು.

                ಆಗೊಮ್ಮೆ ಈಗೊಮ್ಮೆ , ಎಲ್ಲೋ ಮತ್ತೆ ಪರ-ಪರ ಕೆರೆಯುವ ಸದ್ದು, ದೂರದ ಇನ್ನೆಲ್ಲೋ ಕೇಳಿಬರುತ್ತಿದ್ದ ತೆಳುವಾದ ಸಂಗೀತ ಮತ್ತೆ ಸ್ವಲ್ಪ ಬೆಳಕು, ಮೇಲಿಂದ ಕೆಳಗೆ ಬೀಳುತಿದ್ದ ನೀರಿನ ಹನಿಗಳ ಸಪ್ಪಳಗಳು ಎಲ್ಲೋ ದೂರದಲ್ಲಿ ಕೇಳಿ ಬರುತ್ತಿರುವ ಶಬ್ದಗಳ  ಹಾಗೆ ಅನ್ನಿಸತೊಡಗಿದವು , ಅಷ್ಟೊತ್ತಿಗೆ ನನಗೆ ನಿದ್ದೆ ನನ್ನಿಂದ ಸರಿಯುತ್ತ ಹೋದಂತೆ, ಸ್ವಲ್ಪ ಸ್ವಲ್ಪ ಎಚ್ಚರವಾಗತೊಡಗಿತು, ಕಣ್ಣುಬಿಟ್ಟು ಸ್ವಲ್ಪ ನಿದ್ದೆ ಕಡಿಮೆ ಆದಾಗ,  ಮೇಲೆ ಹೇಳಿದ ಎಲ್ಲ ಶಬ್ದಗಳು,  ಇನ್ನೂ ಜೋರಾಗಿ ಕೇಳತೊಡಗಿದವು. ಅಡುಗೆ ಮನೆಯಲ್ಲಿ ಅಮ್ಮ ಮೂಲಂಗಿಯ ಮೇಲ್ಪಾದರವನ್ನು ತಗಿಯುತ್ತಾ ಇದ್ದ  ಆ ಸೌಂಡು ಇನ್ನೂ ಜೋರಾಗಿ ಪರ, ಪರ ಎಂದು ನನ್ನ ಕಿವಿಯ ಬಳಿಯೇ ಕೆಳತೊಡಗಿತು, ನಮ್ಮ ಮನೆಯ ರೇಡಿಯೋದಲ್ಲಿ ಬರುತಿದ್ದ ಸುಬ್ಬಲಕ್ಷ್ಮಿ ಸುಪ್ರಭಾತ ಯಾಕೋ ಆ ಸಮಯಕ್ಕೆ ನಮ್ಮೂರಿನ ರುದ್ರದೇವರ ಜಾತ್ರೆಯಲ್ಲಿ ಬಾರಿಸೋ ಚಂಡೆ-ಮದ್ದಲೆ, ಡೊಳ್ಳು-ಸಮಾಳಗಳ ರೀತಿಯಲ್ಲಿ ಕೇಳ ತೊಡಗಿದ್ದವು, ಇನ್ನೂ ನಮ್ಮ ನಡು ಮನೆಯ  ಟ್ಯೂಬ್ ಲೈಟು, ಲಾರಿಗಳ ಹೈ ಬೀಮ್ ಲೈಟ್ ತರ ನನ್ನ ಕಣ್ಣನ್ನು ಕುಕ್ಕತೊಡಗಿತು ,  ಮತ್ತೆ ಬಾತ್ ರೂಮಲ್ಲಿ ಅಮ್ಮ ಆನ್ ಮಾಡಿದ್ದ "ನಲ್ಲಿ", ಅದರಿಂದ ಬರುತ್ತಿದ್ದ ನೀರು ಕಿವಿಗೆ ಏನೋ ಜಲಪಾತ ಬೋರ್ಗರೆತದ ರೀತಿ ಭಾಸವಾಗಿ ನನ್ನ ನಿದ್ದೆ ನಂದಿ ಹೋಗಿ, ರಾತ್ರಿಯಿಂದಲೂ ನನ್ನ ಬಳಿಯೇ ಇದ್ದ, ನನ್ನ ಜೊತೆಯೇ ಕಾಲ ಕಳೆದ . ನನ್ನ ನಿದ್ರಾದೇವಿಗೆ ಯಾಕೋ ನನ್ನ ಸಕ್ಯ ಸಾಕೆನಿಸಿ ಅಲ್ಲಿಂದ ಅವಳೇ ಸ್ವಲ್ಪ ಸಮಯದ ಹಿಂದೆ  ನಮ್ಮ ಅಣ್ಣಗಳ ರೂಮಿನ ಕಡೆ ಹೋದದ್ದು ಎಂದು ನನಗೆ ಆಗ ಸಂಪೂರ್ಣವಾಗಿ ಎಚ್ಚರವಾದಾಗ ಅನಿಸಿತು.

                  ಆಮೇಲೆ ಎಷ್ಟೇ ಕಷ್ಟ ಪಟ್ಟರು, ಆಕಡೆ-ಈಕಡೆ,ಮೇಲೆ-ಕೆಳಗೆ, ಏನೇ ತಿರುವಿ-ಮುದಿರಿ ಹಾಕಿಕೊಂಡು ಮಲಗಿದರು ನಿದ್ದೆ ಮತ್ತೆ ಬಾರಲೆ ಇಲ್ಲ.  ಆ ತರದ ವಾತಾವರಣದಲ್ಲಿ, ಒಂದು ಕ್ಷಣ ಇದೆಲ್ಲ ನೆನೆದು ಸಿಟ್ಟು ಬಂತಾದರೂ ನಾನು ಏನು ಮಾಡುವಂತಿರಲಿಲ್ಲ. ನಮ್ಮ ಅಮ್ಮ ಪ್ರತಿದಿನ ನನಗೆ ಅಷ್ಟೊತ್ತಿಗೆ ಎದ್ದು ಅಡುಗೆ ಮಾಡುತ್ತಾರೆ, ಆಗೆಲ್ಲ ಸರಿ ಅನಿಸುವ ಇದೆಲ್ಲ ನನಗೆ ಇಂದು ಯಾಕೆ ಬೇಜಾರ್ ಆಗಬೇಕೆಂದುಕೊಂಡು ಸಮಾದಾನ ಮಾಡಿಕೊಂಡು, ನನ್ನ ಮುಂದಿನ ಕೆಲ್ಸಾ ಕಾರ್ಯಗಳಲ್ಲಿ ಮಗ್ನನಾದೆ.  ಆಗ ಸಮಯ ಇನ್ನೂ 6.15AM ಮುಖ ತೊಳೆದುಕೊಂಡಿದ್ದೆ, ತಣ್ಣೀರಿನ ಹನಿಗಳು ಇನ್ನೂ ನನ್ನ ಕೈ ,ಮತ್ತೆ ಕಾಲಿನ ಮೇಲೆ ಇನ್ನೂ ಇದ್ದವು, ಸಂಪೂರ್ಣವಾಗಿ ಹೊರೆಸಿಕೊಂಡಿರಲಿಲ್ಲ, ಕೈ ಅಲ್ಲಿ ಒಂದು ಲೋಟ ನೀರನ್ನು ಹಿಡುಕೊಂಡು ತಗೆದಿದ್ದ ಭಾಗಿಲಿನಿಂದ ನಮ್ಮ ಮನೆಯ ಮುಂದೆ ಹೋಗಿ ನಿಂತುಕೊಂಡೆ, ಗಮ್ಮೆನ್ನುವ ಉದಿನಕಡ್ಡಿ ವಾಸನೆ ನಮ್ಮ ಮನೆಯ ಕೆಳಗಿನ ಮನೆಯಿಂದ ಬರುತ್ತಿತ್ತು ಅನ್ಸುತ್ತೆ, ನಮ್ಮ ಅಮ್ಮ ನೀಟ್ ಆಗಿ ಸಣ್ಣ ರಂಗೋಲಿ ಬಿಟ್ಟಿದ್ದರು  ಎದುರಿನಲ್ಲಿ, ಪಕ್ಕದಲ್ಲೇ ಇದ್ದ ತುಳುಸಿ ಗಿಡಕ್ಕೆ ನೀರು ಹಾಕಿ,ಅದಕ್ಕೆ ಕುಂಕುಮ ಹಚ್ಚಿ , ಅದರ ಬುಡದಲ್ಲಿ ಒಂದು ದೀಪ ಹಚ್ಚಿಟ್ಟು ಸ್ವಚ್ಛ ಮಾಡಿದ್ದರು ನಮ್ಮ ಹೊರಾಂಡವನ್ನು. ನೀರನ್ನು ಕೈಯಲ್ಲೇ ಹಿಡಿದು ಹಾಗೆ ಆಕಾಶ ನೋಡಿದಾಗ ಮಳೆಗಾಲದ ಕಾರ್ಮೋಡಗಳು ಬೆಳ್ಳ ಬೆಳ್ಳಿಗ್ಗೆನೇ ಭೂಮಿಯನ್ನು ಯಾವಾಗ ಸೇರುತ್ತೇವೋ ಎನ್ನುವ ತವಕದಿಂದ ಅಲ್ಲಿಂದ-ಇಲ್ಲಿಗೆ , ಇಲ್ಲಿಂದ-ಅಲ್ಲಿಗೆ ಹಾರಾಟ ನೆಡೆಸಿದ್ದವು, ಸೂರ್ಯನ ಸುಳಿವಿಲ್ಲದಿದ್ದರು, ಅವನ ಬೆಳಕು ಮಾತ್ರ ಎಲ್ಲೆಡೆ ಆವರಿಸಿತ್ತು, ತಣ್ಣನೆ ಗಾಳಿ ಮೋಡಗಳನ್ನು ಆಟ ಆಡಿಸುವುದರ ಜೊತೆಗೆ, ಬರಿ ಬನಿಯಾನಿನಲಿದ್ದ ನನ್ನ ಭುಜಗಳಿಗೆ ತಗುಲಿದಾಗ ಚಳಿಯ ಜೊತೆಗೆ ರೋಮಾಂಚನವು ಆಗತೊಡಗಿತು. ಎತ್ತ ನೋಡಿದರು ಅತ್ತ ಕಾಣುವ ಹಸಿರು ಮರಗಳು, ದೂರದಲ್ಲಿ ಕಾಣುವ ದುರ್ಗಪರಮೇಶ್ವರಿ ದೇವಸ್ತಾನದ ಬಾರಿ ಗೋಪುರಕ್ಕೆ ಮಂಜು ಸುತ್ತಿಕೊಂಡತ್ತೆ ಕಾಣುತ್ತಾ ಇತ್ತು, ಅಲ್ಲೊಂದು-ಇಲ್ಲೊಂದು ಹಾರುವ ಪಕ್ಷಿಗಳು, ನಮ್ಮ ಪಕ್ಕದ ಮನೆಯ ಮೇಲ್ಛಾವಣಿಯ ಮೇಲೆ ಅದೇನನ್ನೋ ಹುಡುಕುತ್ತಾ, ಹಾಗೊಮ್ಮೆ-ಹೀಗೊಮ್ಮೆ ಏನೇನೋ ತಿನ್ನುತ್ತಾ ಇದ್ದ ಚಿಕ್ಕ ಅಳಿಲು ಮರಿ, ಚೀಕ್-ಚೀಕ್ ಅನ್ನುತ್ತಾ ಅದರ ಬಾಲ ಎತ್ತುತ್ತಿದ್ದ ಆ ಪರಿ, ಕಾಲವಲ್ಲದ ಕಾಲದಲ್ಲಿ ಒಂದೆರೆಡು ಸಾರಿ ಕುಹೂ-ಕುಹೂ ಎಂದು ಕೂಗಿದ ಕೋಗಿಲೆ, ನನಗೆ ಏನೋ ಒಂದು ರೀತಿಯ ಆಗಿದ್ದ ಬೇಜಾರಿಗೆ  ಫುಲ್ ಸ್ಟಾಪ್  ಹಾಕಿದ್ದವು.





                 ಇಂತಹ ತಣ್ಣನೆ ವಾತಾವರಣದಲ್ಲಿ ಕೈಯಲ್ಲಿ ಇದ್ದ ಒಂದು ಲೋಟ ನೀರನ್ನು ಬಾಯಿಗೆ ಹಾಕಿಕೊಂಡಾಗಾದ  ಅತೀವವಾದ ಆ ಚಳಿ, ಒಂದು ರೀತಿಯಾಗಿ ಮಜ ನೀಡುವುದರ ಜೊತೆಗೆ. ಮೈ ತುಂಬಾ ಚಳಿ ಗುಳ್ಳೆಗಳು, ಹಲ್ಲು ಜುಮು-ಜುಮು ಅನ್ನ ತೊಡಗಿದವು, ಒಂದು ಸಾರಿ ದೇಹವೆಲ್ಲಾ ಪುಳಕಗೊಂಡು ಜಿಲ್ ಎಂದಿತು. ಒಟ್ಟಾರೆ ಇದೆಲ್ಲ ಸಕತ್ ಮಜ ನೀಡತೊಡಗಿದವು. ನಂತರ ಒಳ ಬಂದು ನಮ್ಮ ಮನೆಯ ಹಾಲಿನಲ್ಲಿರುವ ಎರೆಡು  ದೊಡ್ಡ  ಕಿಟಕಿಗಳಿಂದ ಮತ್ತೆ ಆ ಪ್ರಕೃತಿಯ ಪರಮಾನಂದವನ್ನು ಸವಿಯ ತೊಡಗಿದೆ.ಹಾಗ ಕೈಯಲ್ಲಿ ಬಿಸಿಯಾ ಚಹಾ ಇತ್ತು, ಕಿಟಕಿಯಿಂದ ಒಳ ಬರುತ್ತಿದ್ದ ಆ ತಣ್ಣನೆ ಗಾಳಿ ನನ್ನ ಬಳಿ ಏನೋ ಹೇಳಲು ನನ್ನ ಮೈ ಮೇಲೆಯೇ ಬಂದಂತೆ ಬಾಸವಾಗ ತೊಡಗಿತು. ಅವು " ನೀ ಇನ್ನೂ ಸ್ವಲ್ಪ ಹೊತ್ತು ಹೊದ್ದಿಕೊಂಡು, ತಿರುಗಾಕಿಕೊಂಡು ಮಲಗಿದ್ದರೆ ನನ್ನ ಈ ಸ್ಪರ್ಶ್ಹ್ವನ್ನು ನೀ ಅನುಭವಿಸಲು ಸಾದ್ಯವಾಗುತ್ತಿತ್ತಾ ??? " ಎಂದು ಪ್ರಶ್ನಿಸಿದ ಹಾಗೆ ಅನಿಸಿತುಅದೇ ರೀತಿ ಹಾರುವ ಹಕ್ಕಿಗಳು " ನೋಡು ನೋಡು ನಾವು ಎಷ್ಟುಮೇಲೆ ಹಾರುತ್ತ ಇದೀವಿ ನೀ ಯಾಕೆ ಇನ್ನೂ ಮುದುರಿಕೊಂಡು ಮಲಗಬೇಕು ಅನ್ದುಕೊಳುತ್ತೀಯ ??? ". ಹಾಗೆ " ಮೊಡಗಳಾದ  ನಾವೇ ಜೋರಾಗಿ ಅಲ್ಲಿಂದ-ಇಲ್ಲಿಗೆ,ಇಲ್ಲಿಂದ-ಅಲ್ಲಿಗೆ ,ಅಲ್ಲಿಂದ-ಇಲ್ಲಿಗೆ, ಇಲ್ಲಿಂದ-ಅಲ್ಲಿಗೆ ಓಡಾಡಿಕೊಂಡು ಆಕ್ಟಿವ್ ಆಗಿ ಇದೀವಿ, ನಿನಗೇನೂ ಬಂದಿದೆ ದಾಡಿ, ಸತ್ತ ಹೆಣದಂತೆ ಮಲಗು ಬೇಕು ಅಂತ ಏಕೆ ಅಂದುಕೊಂಡಿರುವೆ ???? " ಅಂದಹಾಗೆ , ಮನೆಯೆದಿರು ಇರುವ ಸಂಪಿಗೆ ಮರ,  " ನಾ ಬಳ್ಳಿಯಲ್ಲದಿದ್ದರು ಈ ಗಾಳಿಗೆ ಆಕೆಡೆಗೊಮ್ಮೆ-ಈಕಡೆಗೊಮ್ಮೆ ಬಳುಕುತ್ತಾ ,ನನ್ನ ವಯ್ಯಾರವನ್ನು ತೋರಿಸುವುದರ ಜೊತೆಗೆ,ನನ್ನ ಹೂವುಗಳು  ಸುಗಂಧವನ್ನು ಚೆಲ್ಲುತ್ತಿವೆ ,, ನೀ ಅದರ ಸವಿಯನ್ನು ಸವಿಯುವುದನ್ನು ಬಿಟ್ಟು ಅದ್ಯಾಕೆ ಸಂಪೂರ್ಣವಾಗಿ  ಎಚ್ಚರವಿಲ್ಲದಂತೆ  ಮಲಗ ಬಯಸುವೆ ???  ನಿನ್ನ ಉಸಿರನ್ನು ನೀ ಕುಡಿಯುವ ಅಷ್ಟೊಂದು ಆಸೆ ಯಾಕೆ  ನಿನಗೆ  ??? "  ಎಂದು ಇಯಾಳಿಸುತ್ತಾ ಇರುವಂತೆ ಭಾಸವಾಗತೊಡಗಿತು. ನಾನು ಇನ್ನೂ ಸ್ವಲ್ಪ ಹೊತ್ತು ಮಲಗಿದ್ದರು ಕೂಡ ನಿಜವಾಗಿಯೂ ಈ ರೀತಿಯ ವಾತಾವರಣ ನೋಡಲು, ಕೋಗಿಲೆಯ ಕೂಗನ್ನು ಈ ಕಾಲದಲ್ಲಿ ಕೇಳಲು, ಸಂಪಿಗೆ ಮರದ ಸುಗಂಧವನ್ನು ಹೀರಲು, ತಣ್ಣನೆ ಗಾಳಿಯ ಎಫೆಕ್ಟ್  ಅನುಭವಿಸಲು ಆಗುತ್ತಿರಲಿಲ್ಲ ಅನ್ನಿಸಿತು.... ಕೈಲಿ ಇದ್ದ ಟೀ ಅನ್ನು ಸುರ್-ಸುರ್ ಅಂತ ನಿಧಾನವಾಗಿ ಕುಡಿದು, ಏನೋ ಒಂದು ಒಳ್ಳೆಯ ಫೀಲ್ ತಗೆದುಕೊಂಡು, ಸಂತೋಷದಿಂದ ಲೇಟ್ ಆಗಿ ಎದ್ದೆಳುವುದು ನನ್ನಂತವನಿಗೆ ಅಲ್ಲ , ಅದು ಕೇವಲ "ಸ್ಪೆಶಲ್ ಜನರಿಗೆ " ಮಾತ್ರ ಸಾದ್ಯ ಎಂದು ಗೊತ್ತಾಗಿ, ನನ್ನ ದೈನಂದಿನ ಚಟುವಟಿಕೆಯಲ್ಲಿ ತೊಡಗಿದೆನು, ಆಕಡೆ ನಿದ್ರಾದೇವಿ ಸಂಪೂರ್ಣವಾಗಿ ಆವರಿಸಿದ್ದ ನಮ್ಮ ಅಣ್ಣಂದಿರಿಗೆ , ನಮ್ಮ ಅಮ್ಮ " ಎದ್ದೆಳ್ರೋ ಎದ್ದೆಳ್ರೋ " ಅಂತ ಎಬ್ಬಿಸುತ್ತಿದ್ದರು, ಅವರು "ತಡಿಯಮ್ಮ, ನಾವೇನೂ ದಿನ ಹೀಗೆ  ಮಲಗುತ್ತೇವ,, ? ಸ್ವಲ್ಪಹೊತ್ತು  ಬಿಡು,,,,, ಆಮೇಲೆ ಏಳುತ್ತೇವೆ " ಎನ್ನುವಾಗ , ನನಗೆ ಇವರೆಲ್ಲ ಲೇಟ್ ಆಗಿ ಏಳುವುದರ ಜೊತೆಗೆ ಏನೆಲ್ಲಾ ಮಿಸ್ ಮಾಡಿಕೊಳ್ತಾ ಇದ್ದಾರೆ  ಅನ್ನೋ ಫೀಲ್ ಆಯಿತು.. ಆದಿನ  ಬೇಗ ಎದ್ಡಿದ್ದಕ್ಕೆ ಒಂದಿಷ್ಟು ಬೇಜಾರ್ ಆಗದೆ ಸಕತ್ ಖುಷ್ ಆಗಿ ಮುಂದಿನ ಕಾರ್ಯಕ್ರಮಗಳ ಬಗ್ಗೆ ಮನಸ್ಸು ಕೊಟ್ಟೆ..

ಭಾನುವಾರ, ಜೂನ್ 19, 2011

Just be part of it .........

                                                           ವಿದ್ಯಾರ್ಥಿ-ಮಿತ್ರ........

ಸ್ನೇಹಿತರೆ ,,,

ಬಾರಿ ನನ್ನ ಪ್ರವಾಸದ ಕತೆಗಳನ್ನೋ ಅಥವಾ ಇನ್ನ್ಯಾವುದೋ ಕತೆಯನ್ನು ನಿಮ್ಮ ಮುಂದೆ ಇಡದೆ ಸ್ವಲ್ಪ ಡಿಫೆರೆಂಟ್ ಸಬ್ಜೆಕ್ಟ್ ಬಗ್ಗೆ ಹೇಳ ಬಯಸುತ್ತೇನೆ. ಇದು ಕತೆಯಲ್ಲ ,ರಿಯಾಲಿಟಿ ಬಗ್ಗೆ ಹೇಳುವ ಹಾಗೂ ನಿಮ್ಮ ಅನಿಸಿಕೆಗಳನ್ನು ಕೇಳುವ,ನಿಮ್ಮ ಸಹಾಯವನ್ನು, ನಿಮ್ಮ ಅನುಭವವನ್ನು ಉಪಯೋಗಿಸಿಕೊಂಡು ನಮ್ಮ ಸಮಾಜದಲ್ಲಿನ ಬಡ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಶಿಕ್ಷಣಕ್ಕೆ ಸಹಾಯ ಹಾಗೂ ಅವರಿಗೆ ಒಳ್ಳೆಯ ವಿದ್ಯಾಬ್ಯಾಸ ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಪಾತ್ರ ಏನು ಮತ್ತು ಆ ನಿಟ್ಟಿನಲ್ಲಿ ಸ್ಥಾಪಿತವಾಗಿರು "ವಿದ್ಯಾರ್ಥಿ-ಮಿತ್ರ" ಎಂಬ ಒಂದು ಚಿಕ್ಕ ಟ್ರಸ್ಟ್ ಬಗ್ಗೆ ನಾ ಸ್ವಲ್ಪ ನಿಮಗೆ ಹೇಳಲೇ ಬೇಕು.

          ಬೆಳಿಗ್ಗೆಯ ಟ್ರಾಫಿಕ್ ಸಿಗ್ನಲ್ಲುಗಳಲ್ಲಿ ಮಲ್ಲಿಗೆ ಹೂವು ಮಾರುವುದು, ಸಂಜೆ ಅದೇ ಹುಡುಗ ಈ ಸಂಜೆ ಪೇಪರ್ ಮಾರುವುದು, ಆಫೀಸ್ ಕೆಫೆಟೇರಿಯಾದಲ್ಲಿ ಮತ್ತೊಬ್ಬ ಹುಡುಗ ಮಾಣಿಯಾಗಿರುವುದು, ಬಸ್ಸು ನಿಲ್ದಾಣಗಳಲ್ಲಿ ಅನೇಕ ಚಿಕ್ಕ ಚಿಕ್ಕ ಮಕ್ಕಳು ಹುಬ್ಬಳ್ಳಿ,ಧಾರವಾಡ,ಮಂಡ್ಯ,ಮೈಸೂರು,ಮಂಗಳೂರು ಅಂತ ಚೀರಾಡುವುದು ಹೀಗೆ ಅನೇಕ ವಿಧಗಳಲ್ಲಿ ,ಕಲಿಯುವ-ನಲಿಯುವ ವಯಸ್ಸಿನಲ್ಲಿ ಬೀದಿಗೆ ಇಳಿದಿರುವ ಮಕ್ಕಳನ್ನು ನೀವು ನೋಡಿರಲೇಬೇಕು. ಇದೆಲ್ಲ ನಮ್ಮ ಬೆಂಗಳೂರಿನಂತಹ  ಹೈಟೆಕ್ ಸಿಟಿಯಲ್ಲಾದರೆ ಇನ್ನೂ ಹಳ್ಳಿಗಾಡಿನ ಪರಿಸ್ಥಿತಿ ಬಗ್ಗೆ ನೀವೇ ಯೋಚನೆ ಮಾಡಿ. ಹಾಗೆ ನೋಡಿದರೆ ನಮ್ಮ ಹಳ್ಳಿಗಾಡಿನ ಪರಿಸ್ಥಿತಿ ಈ ಮಟ್ಟಕ್ಕೆ ಹೋಗಿರದಿದ್ದರು ಅಲ್ಲಿಯ ವಿದ್ಯಾರ್ಥಿಗಳ ಕೊರತೆಗಳೇ ಬೇರೆ. ಸರಿಯಾದ ಮಾರ್ಗದರ್ಶನ ಹಳ್ಳಿಯ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ, ಸರ್ಕಾರದ ಯೋಜನೆಗಳು ಅವರಿಗೆ ಸಿಗುತ್ತಿಲ್ಲ. ಉನ್ನತ ಶಿಕ್ಷಣದ ಬಗ್ಗೆ ಮಾಹಿತಿಯ ಕೊರತೆ, ಅನೇಕ ಸಮಸ್ಯೆಗಳಿಂದಾಗಿ ಅನೇಕ ವಿದ್ಯಾರ್ಥಿಗಳು ಇಂದು ಅವಕಾಶವಂಚಿತರಾಗಿದ್ದಾರೆ. ಹಣ ಮತ್ತು ಮಾರ್ಗದರ್ಶನದ ಕೊರತೆಯೇ ಇದಕ್ಕೆಲ್ಲ ಕಾರಣವೆಂದರೆ ತಪ್ಪಾಗಾಲಿಕ್ಕಿಲ್ಲ. ಹಾಗಾಗಿ ಈ ಎಲ್ಲ ಸಮಸ್ಯಗಳಿಗೆ, ಬಡ ವಿದ್ಯಾರ್ಥಿಗಳಿಗೆ  ಸಹಾಯ, ಮಾರ್ಗದರ್ಶನ, ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳ ಮತ್ತು ದೇಶದ ಬಗ್ಗೆ ಅರಿವು ಮೂಡಿಸುವುದು ನಮ್ಮ ನಿಮ್ಮೆಲ್ಲವರ ಕರ್ತವ್ಯವಾಗಿದೆ. ಅದಕ್ಕಾಗಿಯೇ ಗ್ರಾಮೀಣ ಶಿಕ್ಷಣ  ಮತ್ತು ಸಮಾಜದ ಬಗ್ಗೆ ಕಳಕಳಿ ಇರುವ ಅನೇಕರ ಸಲಹೆ ಪಡೆದು ಮತ್ತು ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿ-ಮಿತ್ರ ಎಂಬ ಟ್ರಸ್ಟ್ ಸ್ಟಾಪಿಸಲಾಗಿದೆ.

       "ವಿದ್ಯಾರ್ಥಿ-ಮಿತ್ರ" ಟ್ರಸ್ಟ್ ಕಳೆದೆರೆಡು ತಿಂಗಳಿಂದ ತನ್ನ ಕಾರ್ಯವನ್ನು ಪ್ರಾರಂಬಿಸಿದೆ. ಇದು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ತನ್ನ ಕಾರ್ಯ-ಯೋಜನೆಗಳನ್ನು ರೂಪಿಸಿಕೊಂಡಿದೆ. ಸಮಾಜದ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಮಾರ್ಗದರ್ಶನ, ಬಡ ವಿದ್ಯಾರ್ಥಿಗಳಿಗೆ ಧನಸಹಾಯ, ಅವಕಾಶವಂಚಿಂತರಿಗೆ ಅವಕಾಶ ಕಲ್ಪಿಸುವ, ವಿದ್ಯಾರ್ಥಿಗಳ  ಮೂಲಕ ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸುವ, ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುವುದು, ವಿದ್ಯಾರ್ಥಿಗಳಲ್ಲಿ ನಮ್ಮ ಪರಿಸರದ ಬೆಗ್ಗೆ ಅರಿವು ಮೂಡಿಸುವುದು ವಿದ್ಯಾರ್ಥಿ-ಮಿತ್ರ ಟ್ರಸ್ಟ್ ನ ಮುಖ್ಯ ಗುರಿಯಾಗಿದೆ. ಗ್ರಾಮೀಣ ಶಾಲೆಗಳಲ್ಲಿನ ಹಾಗೂ ಅಲ್ಲಿಯ ವಿಧ್ಯಾರ್ಥಿಗಳ ಕೊರತೆಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಈ ಟ್ರಸ್ಟ್ ಅದಕ್ಕಾಗಿಯೇ ಅನೇಕ ಯೋಜನೆಗಳನ್ನು ರೂಪಿಸಿದೆ. ಆ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಅನೇಕ ಸ್ವಯಂ ಸೇವಕರನ್ನು ಒಳಗೊಂಡಿದೆ. ಇದನ್ನು ಇನ್ನೂ ಬಲಪಡಿಸಲು ನಮಗೆ ನಿಮ್ಮೆಲ್ಲರ ಸಹಾಯ ಮತ್ತು ಮಾರ್ಗದರ್ಶನದ ಅವಶ್ಯಕತೆ ಇದೆ. ನನ್ನ ಸ್ನೇಹಿತರಾದ ನೀವು ನಿಜಕ್ಕೂ ಈ ಕಾರ್ಯದಲ್ಲಿ ನಮ್ಮೊಡನೆ ಸದಾ ನೀವು ಇರುತ್ತೀರಿ ಅಂತ ನಾವು ನಂಬಿದ್ದೇವೆ. ನಿಮ್ಮ ಒಂದು ಸಣ್ಣ ಸಹಾಯ, ಅದು ಯಾವುದೇ ರೂಪದಲ್ಲಿ ಇದ್ದರು ಪರವಾಗಿಲ್ಲ, ಅದು ಬಹಳಷ್ಟು ಬದಲಾವಣೆ ತರಬಲ್ಲದು.  ನೀವೆಲ್ಲರೂ ಇದರಲ್ಲಿ ಭಾಗಿಯಾಗ ಬೇಕೆಂದು ನಮ್ಮ ಟ್ರಸ್ಟ್ ತಮ್ಮಲ್ಲಿ ಕಳಕಳಿಯಿಂದ ನಿಮ್ಮನ್ನು ಕೇಳಿಕೊಳ್ಳುತ್ತದೆ.

       ನೀವೂ ವಿದ್ಯಾರ್ಥಿ-ಮಿತ್ರರಾಗಲು, ನಿಮ್ಮ ಅನುಭವಗಳನ್ನು ಅವರಿಗೆ ತಿಳಿಸಲು, ನಿಮ್ಮ ವಿಚಾರಧಾರೆಗಳನ್ನೂ ಅವರಿಗೆ ಮುಟ್ಟಿಸಲು ನಿಮ್ಮ ಕೈಲಾದ ರೀತಿಯಲ್ಲಿ ನೀವು ಅವರಿಗೆ ಸಹಾಯ ಮಾಡಲು ವಿದ್ಯಾರ್ಥಿ-ಮಿತ್ರ ಒಂದು ವೇದಿಕೆಯಾಗಿದೆ. ಸ್ನೇಹಿತರೆ ನೀವು ದಯವಿಟ್ಟು ಇದರಲ್ಲಿ ಭಾಗಿಯಾಗಿ ಸಮಾಜದ ಒಳಿತಿಗಾಗಿ ನಮ್ಮ ಕೈಯಲ್ಲಿ ಎಷ್ಟು ಸಾದ್ಯಾವೋ ಅಷ್ಟು ನಾವು ಮಾಡೋಣ.
         ವಿದ್ಯಾರ್ಥಿ-ಮಿತ್ರರಾಗಲು ಮತ್ತು ವಿದ್ಯಾರ್ಥಿ ಮಿತ್ರ ಟ್ರಸ್ಟ್ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ, ನೀವು ಮಾಡಬೇಕಾಗಿರುವು ಕೆಳಕಂಡವರಿಗೆ ಒಂದೇ ಒಂದು ಫೋನ್ ಕರೆ ಅಥವ  ಇ-ಮೈಲ್.
Email :  vidyarthi.mitraru@gmail.com

ನಿರಂಜನ್ - 9739892642


ಸುರೇಶ್ ನರಸಿಂಹ - 9880689176


ವೆಂಕಟ್ ಕರದಳ್ಳಿ -9900789000


ವೀರೇಶ್ -9945088700


ಚಂದ್ರಶೇಕರ್ ಬ್ಯಾಡಗಿ -9972002340


ರಾಮಕೃಷ್ಣ ಸ್ - 9886058576


ನಿಮಗಾಗಿ.......
ನಿರಂಜನ್